ಜಿಲ್ಲಾ ಸಮಿತಿ ಸದಸ್ಯರಾಗಿ ಶರಣಬಸಪ್ಪ ಮಮಶೆಟ್ಟಿ, ಶಾಂತಾ ಘಂಟೆ, ಗೌರಮ್ಮ ಪಾಟೀಲ, ಭೀಮಶೆಟ್ಟಿ ಯಂಪಳ್ಳಿ, ಶ್ರೀಮಂತ ಬಿರಾದಾರ, ಪಾಂಡುರಂಗ ಮಾವಿನಕರ್, ಮೇಘರಾಜ ಕಠಾರೆ, ನಾಗಯ್ಯ ಸ್ವಾಮಿ, ಶಿವಶರಣಪ್ಪ ಧನ್ನೂರೆ, ಎಂ.ಬಿ. ಸಜ್ಜನ, ರೇವಣಸಿದ್ದಪ್ಪ ಕಲಬುರಗಿ, ಸುಭಾಷ ಜೇವರ್ಗಿ, ಸುಧಾಮ ಧನ್ನಿ, ಶೇಖಮ್ಮ ಕುರಿ, ಜಾವೇದ್ ಹುಸೇನ್, ಪ್ರದೀಪ ತಿರ್ಲಾಪುರ ಹಾಗೂ ಶಿವಾನಂದ ಕವಲಗಾ ಅವರನ್ನು ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಆಯ್ಕೆ ಮಾಡಲಾಯಿತು.