ಬುಧವಾರ, 17 ಡಿಸೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ | ಚಂದ್ರಂಪಳ್ಳಿ ಕಾಲುವೆಗಳಲ್ಲಿ ತುಂಬಿದ ಹೂಳು: ಕೇಳುವವರಿಲ್ಲ ರೈತರ ಅಳಲು

ನೀರಿಲ್ಲದೇ ಒಣಗುತ್ತಿರುವ ಜೋಳದ ಬೆಳೆಗಳು
Published : 17 ಡಿಸೆಂಬರ್ 2025, 7:05 IST
Last Updated : 17 ಡಿಸೆಂಬರ್ 2025, 7:05 IST
ಫಾಲೋ ಮಾಡಿ
Comments
ವಾರ್ಷಿಕ ಕ್ರಿಯಾ ಯೋಜನೆ ಮತ್ತು ಅಂದಾಜು ಪಟ್ಟಿ ಪರಿಶೀಲನಾ ಸಮಿತಿ ಅನುಮೋದನೆ ವಿಳಂಬವಾಗಿದೆ. ಮರು ಟೆಂಡರ್ ಕರೆದಿದ್ದೇವೆ. ಹೂಳು ತೆಗೆಯುವುದು ನಡಿಯುತ್ತಿದೆ.
– ಚೇತನ ಕಳಸ್ಕರ್, ಎಇಇ ಚಂದ್ರಂಪಳ್ಳಿ ನೀರಾವರಿ ಯೋಜನೆ ಚಿಂಚೋಳಿ
ಕಳೆದ ವರ್ಷ ನ.15ಕ್ಕೆ ಎರಡು ಬಾರಿ ಬೆಳೆಗಳಿಗೆ ನೀರುಣಿಸಿದ್ದೆವು. ಇದರಿಂದ ನನ್ನ ಹೊಲದಲ್ಲಿ 28 ಚೀಲ ಜೋಳ ಬೆಳೆಯಲಾಗಿತ್ತು. ಪ್ರಸಕ್ತ ವರ್ಷ ಒಮ್ಮೆಯೂ ನೀರು ಸಿಕ್ಕಿಲ್ಲ ಇದರಿಂದ ಜೋಳದ ಬೆಳೆ ಒಣಗಿ ನಿಂತಿದೆ.
– ಮಾಣಿಕ ಕೇಶು ಜಾಧವ, ಕಲಭಾ ವಿ ರೈತ
ಚಂದ್ರಂಪಳ್ಳಿ ನೀರಾವರಿ ಯೋಜನೆ ಮುಖ್ಯ ಕಾಲುವೆ ಹಾಗೂ ವಿತರಣ ನಾಲೆಗಳು ಸಂಪೂರ್ಣ ಹಾಳಾಗಿವೆ. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳಿಗೆ ಈ ಕುರಿತು ಗಂಭೀರತೆ ಇಲ್ಲ.
ವಿಜಯಕುಮಾರ ರೊಟ್ಟಿ, ಐನೋಳ್ಳಿ ಅಚ್ಚುಕಟ್ಟು ಪ್ರದೇಶದ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT