ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ: ಮುಲ್ಲಾಮಾರಿ ನದಿಗೆ 3,500 ಕ್ಯುಸೆಕ್ಸ್ ನೀರು

ನಾಗರಾಳ -ಚಂದ್ರಂಪಳ್ಳಿಗೆ ಒಳ ಹರಿವು ಹೆಚ್ಚಳ 
Published : 27 ಜುಲೈ 2023, 16:05 IST
Last Updated : 27 ಜುಲೈ 2023, 16:05 IST
ಫಾಲೋ ಮಾಡಿ
Comments
ತಾಲ್ಲೂಕಿನಲ್ಲಿ ಮಳೆಯಿಂದ 78 ಮನೆಗಳಿಗೆ ಹಾನಿಯಾಗಿದೆ. ಬೆಳೆ ಹಾಳಾದ ಕುರಿತು ಕೃಷಿ ಮತ್ತು ತೋಟಗಾರಿಕಾ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯವರು ಸರ್ವೆ ಮಾಡುತ್ತಿದ್ದಾರೆ
ವೀರೇಶ ಮುಳುಗುಂದ ಮಠ ತಹಶೀಲ್ದಾರ್‌ ಚಿಂಚೋಳಿ
ಚಿಂಚೋಳಿಯಲ್ಲಿ ಹೃದಯಾಘಾತದಿಂದ ಒಂದು ಎತ್ತು ಸತ್ತಿದೆ. ಮಳೆಯಿಂದ ಮೃತಪಟ್ಟಿಲ್ಲ. ಶೀತದಿಂದ ಜಾನುವಾರುಗಳು ಸಾಯುವುದಿಲ್ಲ
ಧನರಾಜ ಬೊಮ್ಮಾ ಸಹಾಯಕ ನಿರ್ದೆಶಕರು ಪಶು ಪಾಲನಾ ಇಲಾಖೆ ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT