ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ್, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂಪಟೇಲ್ ಇಜೇರಿ, ರಾಜಶೇಖರ್ ಸಿರಿ, ಶಾಂತಪ್ಪ ಕೂಡ್ಲಿಗಿ, ಚಂದ್ರಶೇಖರ್ ಹರನಾಳ, ವಸಂತ ನರಿಬೋಳ, ಅರಳಗುಂಡಗಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣಗೌಡ ಹಿರೇಗೌಡರ, ರೇವಣಸಿದ್ದಪ್ಪಗೌಡ ಕಮಾನಮನಿ, ನಿಂಗರಾಜ್ ಕಡಿ, ಶಿವನಗೌಡ ಪೊಲೀಸ್ಪಾಟೀಲ, ಮಲ್ಲಿನಾಥ ತೋಳನೂರ, ರುದ್ರಗೌಡ ಪಾಟೀಲ, ಕಾಶಿನಾಥ್ ಹಳಿಮನಿ ಸೇರಿ ನೂರಾರು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.