ಬಂಜಾರ ಯುವ ಮೋರ್ಚಾದ ಮುಖಂಡರು ಮತ್ತು ಸದಸ್ಯರು ನಗರದ ಮುಖ್ಯ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಈಶ್ವರಪ್ಪ ಅವರಿಗೆ ಪತ್ರ ಸಲ್ಲಿಸಿದರು. ಮೋರ್ಚಾದ ಪಧಾಧಿಕಾರಿಗಳಾದ ಡಾ. ಸಂತೋಷ್ ರಾಠೋಡ, ಚಂದ್ರಶೇಖರ ರಾಠೋಡ, ಈಶ್ವರ ರಾಠೋಡ, ಶ್ರೀಧರ ಚವ್ಹಾಣ್, ಉಮೇಶ್ ಚವ್ಹಾಣ್, ವಿಶಾಲ ನಾಯಕ ,ಅಂಬು ಪವಾರ, ಅಶೋಕ ನಾಯಕ ,ಗಂಗಾರಾಮ ರಾಠೋಡ ಇದ್ದರು.