‘ರಾಜ್ಯದ ಬಸವಕಲ್ಯಾಣ, ಸಿಂದಗಿ ಉಪ ಚುನಾವಣೆಯಲ್ಲಿ ಮೀಸಲಾತಿ ಕುರಿತು ಭರವಸೆ ನೀಡದರೂ ಈಡೇರಿಸಿಲ್ಲ. ಈಗಾಗಲೇ ಕರ್ನಾಟಕ ಸರ್ಕಾರ ಟೋಕರೆ, ಕೋಳಿ, ಡೋರ್, ಕೋಳಿ ಪರ್ಯಾಯ ಪದವನ್ನು ಸಂವಿಧಾನದ 342(2) ಕ್ಕೆ ಸೇರಿಸಲು ಶಿಫಾರಸು ಮಾಡಿದೆ. ಆದರೂ ಸಮಾಜದ ಪರ್ಯಾಯ ಪದಗಳನ್ನು ಸೇರ್ಪಡೆ ಮಾಡಿಲ್ಲ’ ಎಂದು ಅವರು ಹೇಳಿದರು.