ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ಕಾಟಕ್ ಸಮಾಜದ ಖಡಗೆ ಅಧ್ಯಕ್ಷ

Last Updated 2 ಜೂನ್ 2019, 15:44 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಬಂಬು ಬಜಾರದ ಅಖಿಲ ಕರ್ನಾಟಕ ಹಿಂದೂ ಕಾಟಕ್ ಸಮಾಜದ ಭಾನುವಾರ ಸಭೆ ನಡೆಯಿತು. ಈ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಪ್ರಕಾಶ ದಶರಥ ಖಡಕೆ, ಕಾರ್ಯದರ್ಶಿಯಾಗಿ ವಿದ್ಯಾನಂದ ಚೌಧರಿ ಅವಿರೋಧವಾಗಿ ಆಯ್ಕೆಯಾದರು.

ಪ್ರಮುಖರಾದ ಜಿತೇಂದ್ರ ಪಲಂಗೆ, ಅಭಿಷೇಕ ಕಾಂಬಳೆ, ರಾಜು ಇಂಗೋಳ, ಸಂತೋಷ ಕಾಂಬಳೆ, ಸಾಗರ ಕಾಂಬಳೆ, ದಿನೇಶ್, ದೇವಿದಾಸ ಕಾಂಬಳೆ, ರಾಜು ಡಿ.ಕಾಂಬಳೆ, ಸಂತೋಷ ಚೌಧರಿ, ಧನು ಹಿಂಗೋಳೆ, ಲಕ್ಷ್ಮಿಕಾಂತ ಧರ್ಮಕರ್, ಭೀಮಾ ಖಡಕೆ ಹಾಗೂ ರವಿ ಕಾಂಬಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT