ಹೆಸರಿಗಷ್ಟೇ ಸಿಎಚ್ಸಿ ನಿರ್ಮಾಣವಾಗಿದ್ದು ರೋಗಿಗಳಿಗೆ ಚಿಕಿತ್ಸೆ ಸಿಗುತ್ತಿಲ್ಲ. ಚಿಕ್ಕಪುಟ್ಟ ಚಿಕಿತ್ಸೆಗೂ ಚಿಂಚೋಳಿಗೆ ತೆರಳಬೇಕಾಗಿದೆ. ಹಗಲು ರಾತ್ರಿ ವೈದ್ಯರ ಸೇವೆ ಲಭಿಸುವಂತೆ ಮಾಡಬೇಕು
ಮಲ್ಲಿಕಾರ್ಜುನ ಪಾಳ್ಯದ ಮುಖಂಡರು ಸುಲೇಪೇಟ
ಸುಲೇಪೇಟ ಸಿಎಚ್ಸಿಯಲ್ಲಿ ವೈದ್ಯರ ಕೊರತೆಯಿಂದ ಸಮಸ್ಯೆ ಎದುರಾಗಿತ್ತು. ಈಗ ನಿಯೋಜನೆ ಮೇರೆಗೆ ವೈದ್ಯರ ಸೇವೆ ಒದಗಿಸಲಾಗಿದೆ. ಸಿಎಚ್ಸಿ ಹುದ್ದೆಗಳ ಮಂಜೂರಾತಿಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ