ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಜೇವರ್ಗಿ | ಕೆಸರು ರಸ್ತೆ: ವಿದ್ಯಾರ್ಥಿಗಳ ಪರದಾಟ

ಮಳೆಗಾಲದಲ್ಲಿ ದತ್ತನಗರದ ವಸತಿನಿಲಯ ವಿದ್ಯಾರ್ಥಿಗಳಿಗೆ ಸಂಕಷ್ಟ
ವಿಜಯಕುಮಾರ ಎಸ್.ಕಲ್ಲಾ
Published : 22 ಆಗಸ್ಟ್ 2025, 5:58 IST
Last Updated : 22 ಆಗಸ್ಟ್ 2025, 5:58 IST
ಫಾಲೋ ಮಾಡಿ
Comments
ಮೂರು ವಸತಿ‌ನಿಲಯ ವಿದ್ಯಾರ್ಥಿಗಳಿಗೆ ತೊಂದರೆ | ಕಾಲೇಜಿಗೆ ತೆರಳಲು ನರಕಯಾತನೆ | ರಸ್ತೆ ದುರಸ್ತಿಗೆ ಪೋಷಕರ ಒತ್ತಾಯ
ವಸತಿ ಶಾಲೆಯಲ್ಲಿ ಬಡ ಮಕ್ಕಳಿದ್ದಾರೆ. ಇಲ್ಲಿನ ಮಕ್ಕಳ ಕಷ್ಟ ರಾಜಕಾರಣಿಗಳಿಗೆ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ. ಕೂಡಲೇ ರಸ್ತೆ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸಬೇಕು
ಸಿದ್ದು ಕಲ್ಲೂರ ಸ್ಥಳೀಯ ‌ನಿವಾಸಿ
ರಸ್ತೆಗೆ ಮುರುಮ್ ಹಾಕಿಸಿ ಸಂಚಾರ ಮಾಡಲು ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು
ಶಂಭುಲಿಂಗ ದೇಸಾಯಿ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT