ಶುಕ್ರವಾರ, 6 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ | ಪಾಲಿಕೆ ಆಡಳಿತ ಸಂಪೂರ್ಣ ವಿಫಲ: ಶೋಭಾ ಗುರುರಾಜ ದೇಸಾಯಿ

Published : 6 ಫೆಬ್ರುವರಿ 2026, 5:17 IST
Last Updated : 6 ಫೆಬ್ರುವರಿ 2026, 5:17 IST
ಫಾಲೋ ಮಾಡಿ
Comments
‘ಬೆಂಕಿ; ಆತಂಕಕಾರಿ ಸಂಗತಿ’
‘ನಗರದ ಹೊರವಲಯದ ಉದನೂರ ಗ್ರಾಮದ ಘನ ತ್ಯಾಜ್ಯ ಕಸ ವಿಲೇವಾರಿ ಸಂಗ್ರಹಣಾ ಘಟಕದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇತ್ತೀಚೆಗೆ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ’ ಎಂದು ಶೋಭಾ ದೇಸಾಯಿ ತಿಳಿಸಿದರು. ಈ ಘಟನೆಗಳಿಂದ ವಿಷಕಾರಿ ಹೊಗೆ ವಾತಾವರಣದಲ್ಲಿ ಹರಡಿ ಉದನೂರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಘಟನೆ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT