ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಕಲಬುರಗಿ: ನಿರ್ವಹಣೆಯಾಗದ ರೈಲ್ವೆ ಅಂಡರ್‌ ಬ್ರಿಡ್ಜ್‌ಗಳು

ಪಾದಚಾರಿಗಳು, ಬೈಕ್‌ ಸವಾರರು, ಅಟೊ ರಿಕ್ಷಾದವರಿಗೆ ಕಿರಿಕಿರಿ
Published : 27 ಮೇ 2025, 5:14 IST
Last Updated : 27 ಮೇ 2025, 5:14 IST
ಫಾಲೋ ಮಾಡಿ
Comments
ಬ್ರಿಡ್ಜ್ ಸೋರುವಿಕೆಗೆ ನಾವೇನೂ ಮಾಡಲು ಸಾಧ್ಯವಿಲ್ಲ. ಆದರೆ ಮಳೆಯಾದರೆ ಬ್ರಿಡ್ಜ್‌ನಲ್ಲಿ ನೀರು ಸಂಗ್ರಹಗೊಳ್ಳುತ್ತದೆ. ನೀರು ಬೇಗ ಹರಿದುಹೋಗಲು ಕ್ರಮಕೈಗೊಳ್ಳಲಾಗುವುದು
- ಆರ್‌.ಪಿ. ಜಾಧವ, ಕೆಯುಐಎಫ್‌ಡಿಸಿ ಅಧೀಕ್ಷಕ ಎಂಜಿನಿಯರ್‌
ಕೋರಂಟಿ ಪ್ರದೇಶದಲ್ಲಿ ಮನೆಯಿದ್ದು ಬ್ರಿಡ್ಜ್ ದಾಟುವುದೆಂದರೆ ಕಿರಿಕಿರಿಯೆನಿಸುತ್ತದೆ. ಮಳೆಯಾದರೆ ಬ್ರಿಡ್ಜ್‌ ನೀರಿನಿಂದ ಆವೃತವಾಗಿರುತ್ತದೆ. ಅದೇ ಕೊಳಕು ನೀರಿನಲ್ಲಿ ಹಾಯ್ದು ಮನೆಗೆ ಹೋಗಬೇಕು
ರಾಜಶೇಖರ ಸೂಗುರು, ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT