ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕಮಲಾಪುರ | ಹದಗೆಟ್ಟ ರಸ್ತೆ: ವಾಹನ ಸಂಚಾರ ಸ್ಥಗಿತ

ಗೋಗಿ (ಕೆ) ಗ್ರಾಮಕ್ಕಿಲ್ಲ ಸುಗಮ ಸಂಪರ್ಕ: ಕೆಸರು ಗದ್ದೆಯಲ್ಲೆ ಸಾಗಬೇಕು ಜನ
ತೀರ್ಥಕುಮಾರ ಬೆಳಕೋಟಾ
Published : 12 ಜೂನ್ 2024, 6:16 IST
Last Updated : 12 ಜೂನ್ 2024, 6:16 IST
ಫಾಲೋ ಮಾಡಿ
Comments
ರಸ್ತೆ ಹದಗೆಟ್ಟು ವಾಹನ ಸಂಚಾರವಿಲ್ಲದೆ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಆಗುತ್ತಿಲ್ಲ. ಮೂರ್ನಾಲ್ಕು ವರ್ಷದಿಂದ ಅನೇಕ ಮಕ್ಕಳ ಶೈಕ್ಷಣಕ ಗುಣಮಟ್ಟ ಕುಸಿಯುತ್ತಿದೆ.
ಉದಯ ಬಿ.ಸೂರಿ, ಶಿಕ್ಷಕ
ಕಳೆದ ಬಾರಿ ಅನೇಕ ಗ್ರಾಮಗಳ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಈ ಬಾರಿ ಅನುದಾನ ಕೊರತೆಯುಂಟಾಗುತ್ತಿದೆ. ಬರುವ ಅನುದಾನದಲ್ಲಿ ಮೊದಲ ಆದ್ಯತೆ ನೀಡಿ ಗೋಗಿ (ಕೆ) ರಸ್ತೆ ಅಭಿವೃದ್ಧಿಪಡಿಸಲಾಗುವುದು.
ಬಸವರಾಜ ಮತ್ತಿಮಡು, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT