ಕಲಬುರಗಿಯ ಎನ್ಜಿಒ ಕಾಲೊನಿಯಲ್ಲಿ ರಾಘವೇಂದ್ರ ಸ್ವಾಮಿ ಆರಾಧನಾ ಮಹೋತ್ಸವದ ಪ್ರಯುಕ್ತ ತೀರ್ಥಪ್ರಸಾದ ಸ್ವೀಕರಿಸಿದರು
ಕಲಬುರಗಿಯ ಎನ್ಜಿಒ ಕಾಲೊನಿಯ ರಾಯರ ಮೂರ್ತಿಗೆ ವಿಶೇಷ ಅಲಂಕಾರ
ಕಲಬುರಗಿಯ ಪ್ರಶಾಂತ ನಗರದ ಹನುಮಾನ ಮಂದಿರದಲ್ಲಿ ರಾಘವೇಂದ್ರ ಸ್ವಾಮಿಗಳ ಪೂರ್ವಾರಾಧನೆ ಪ್ರಯುಕ್ತ ಪಲ್ಲಕ್ಕಿ ಮೆರವಣಿಗೆ ನಡೆಯಿತು