ಜುಲೈ 26ರಂದು ಶಾಸಕ ದತ್ತಾತ್ರೇಯ ಸಿ.ಪಾಟೀಲ ರೇವೂರ, ಜುಲೈ 30ರಂದು ಶಾಸಕ ಬಸವರಾಜ ಮತ್ತಿಮೂಡ, ಆಗಸ್ಟ್ 3ರಂದು ಶಾಸಕಿ ಕನ್ನೀಜ್ ಫಾತೀಮಾ, 6ರಂದು ಶಾಸಕ ಅಜಯಸಿಂಗ್, 9ರಂದು ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, 12ರಂದು ಶಾಸಕ ಅವಿನಾಶ ಜಾಧವ, 15ರಂದು ಶಾಸಕ ಪ್ರಿಯಾಂಕ್ ಖರ್ಗೆ, 18ರಂದು ಶಾಸಕ ಸುಭಾಷ್ ಗುತ್ತೇದಾರ, 21ರಂದು ಶಾಸಕ ಎಂ.ವೈ.ಪಾಟೀಲ, 24ರಂದು ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, 27ರಂದು ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ ಹಾಗೂ ಆಗಸ್ಟ್ 30ರಂದು ವಿಧಾನ ಪರಿಷತ್ ಸದಸ್ಯ ಸುನೀಲ ವಲ್ಯಾಪುರೆ ಅವರ ಮನೆ ಮುಂದೆ ಧರಣಿ ನಡೆಸಲಾಗುವುದು ಎಂದು ತಿಳಿಸಿದರು.