ಭಾನುವಾರ, 24 ಆಗಸ್ಟ್ 2025
×
ADVERTISEMENT
ADVERTISEMENT

ಎಸ್.ಎಸ್.ಪಾಟೀಲ ಪುಣ್ಯಸ್ಮರಣೆ: 'ಕೊಡುಗೈ ದಾನಿ, ಸಹಸ್ರಾರು ಜನರಿಗೆ ಉದ್ಯೋಗದಾತ'

ಉದ್ಯಮಿ ನಿಮಿತ್ತ ಆರು ಜನ ಸಾಧಕರಿಗೆ ಕರ್ಮ ಯೋಗಿ ಪ್ರಶಸ್ತಿ ಪ್ರದಾನ
Published : 24 ಆಗಸ್ಟ್ 2025, 3:27 IST
Last Updated : 24 ಆಗಸ್ಟ್ 2025, 3:27 IST
ಫಾಲೋ ಮಾಡಿ
Comments
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿ. ಎಸ್.ಎಸ್.ಪಾಟೀಲರ ಅಭಿಮಾನಿಗಳು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದಿ. ಎಸ್.ಎಸ್.ಪಾಟೀಲರ ಅಭಿಮಾನಿಗಳು
ಪ್ರತಿ ವರ್ಷವೂ ಯಾರಿಂದಲೂ ಅರ್ಜಿ ಕರೆಯದೇ ಕಾಯಕಯೋಗಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುತ್ತಿದ್ದೇವೆ. ನಾವು ಪ್ರಶಸ್ತಿ ನೀಡಿದ ಬಳಿಕವೇ ಡಾ.ವಿಜಯಲಕ್ಷ್ಮಿ ದೇಶಮಾನೆ ಅವರಿಗೆ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ದೊರಕಿತು.
– ಮನು ಬಳಿಗಾರ್, ಎಸ್‌.ಆರ್‌.ಪಾಟೀಲ ಫೌಂಡೇಷನ್‌ ಅಧ್ಯಕ್ಷ
ಹಳ್ಳಿಯಿಂದ ಬಂದು ದೊಡ್ಡ ಉದ್ಯಮ ಸ್ಥಾಪಿಸಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯೂರುವುದು ಸಾಮಾನ್ಯ ಮಾತಲ್ಲ. ಅದನ್ನು ಎಸ್.ಎಸ್. ಪಾಟೀಲ ಅವರು ಸಾಧಿಸಿ ತೋರಿಸಿದ್ದಾರೆ.
– ಶರಣಬಸಪ್ಪ ದರ್ಶನಾಪುರ, ಸಣ್ಣ ಕೈಗಾರಿಕೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT