ಕಾರ್ಖಾನೆಗಳಿಂದ ರಾವೂರು ಚಿತ್ತಾಪುರವರೆಗೆ ರಸ್ತೆ ಮೇಲೆ ವಾಹನಗಳ ಓಡಾಟ ಇತ್ತೀಚಿಗೆ ಜಾಸ್ತಿಯಾಗಿದ್ದು ಅದಕ್ಕೆ ತಕ್ಕಂತೆ ರಸ್ತೆ ವಿಸ್ತರಣೆ ಆಗಬೇಕಿದೆ. ರಸ್ತೆ ವಿಸ್ತರಣೆ ಅನುದಾನಕ್ಕೆ ಸಚಿವರಿಗೆ ಮನವಿ ಮಾಡಲಾಗುವುದು
ಮಹ್ಮದ್ ಸಲೀಂ ಎಇಇ ಪಿಡಬ್ಲ್ಯೂಡಿ ಚಿತ್ತಾಪುರ
ರಾವೂರಿನಿಂದ ಚಿತ್ತಾಪುರಕ್ಕೆ ಹೋಗಿಬರುವ ಖಾತ್ರಿಯಿಲ್ಲ. ರಸ್ತೆ ಚಿಕ್ಕದಾಗಿದ್ದು ರಾತ್ರಿ ವೇಳೆ ಹಲವು ಅಪಘಾತಗಳು ಇಲ್ಲಿ ಸಂಭವಿಸಿವೆ. ರಸ್ತೆ ಮೇಲ್ದರ್ಜೆಗೇರಿಸಬೇಕು