ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿಸಹಾಯಕ ಅಭಿಯೋಜಕ ಶಾಂತಕುಮಾರ ಪಾಟೀಲ, ವಕೀಲ ಶರಣರೆಡ್ಡಿ ಪೊಂಗಾ, ಸುರೇಶ ಚವ್ಹಾಣ ಇದ್ದರು.
ವಿದ್ಯಾರ್ಥಿಗಳು ಯುವ ಸಂಸತ್ತು ನಡೆಸಿಕೊಟ್ಟರು. ರಮೇಶ ವೈರಾಗೆ ಸ್ವಾಗತಿಸಿ, ಡಾ. ಫರಹಾ ಬೇಗಂ ನಿರೂಪಿಸಿ, ಶ್ರೀಶೈಲ ಕುಲಾಲ ವಂದಿಸಿದರು.