ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಡಾ. ಜಾಧವ್, ‘ಈ ರೈಲುಗಳ ಜೊತೆಗೆ ಮುಂಬೈ–ಹೈದರಾಬಾದ್ ಎಕ್ಸ್ಪ್ರೆಸ್ ಹಾಗೂ ಮುಂಬೈ–ವಿಶಾಖಪಟ್ಟಣಂ ರೈಲುಗಳ ನಿಲುಗಡೆ ತುಂಬಾ ಅಗತ್ಯವಾಗಿದೆ. ಇದನ್ನೂ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಕೆಲವೇ ದಿನಗಳಲ್ಲಿ ಈ ರೈಲುಗಳು ನಿಲುಗಡೆಯಾಗುವ ವಿಶ್ವಾಸವಿದೆ’ ಎಂದಿದ್ದಾರೆ.