ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರೇಣುಕಾ ಪಾಟೀಲ, ತಹಶೀಲ್ದಾರ್ ನಾಗಮ್ಮ ಎಂ.ಕೆ, ತಾಲ್ಲೂಕು ಪಂಚಾಯಿತಿ ಇಒ ರಮೇಶ ಸುಲ್ಪಿ, ತಾಲ್ಲೂಕಾ ವೈದ್ಯಾಧಿಕಾರಿ ರತ್ನಾಕರ ತೋರಣ, ಬಿಇಒ ಎಚ್.ಎಸ್.ದೇಶಮುಖ, ಪುರಸಭೆ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ, ಪ್ರಾಚಾರ್ಯ ಬಿ.ಎಸ್.ಪೂಜಾರಿ, ಎಚ್.ಎಸ್.ಪಾಟೀಲ, ಜಿ.ಪಂಮಾಜಿ ಸದಸ್ಯ ಪ್ರಕಾಶ ಜಮಾದಾರ್, ತಾ.ಪಂಮಾಜಿ ಅಧ್ಯಕ್ಷ ಶಿವಾನಂದ ಗಾಡಿಸಾಹುಕಾರ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಶರಣು ಕುಂಬಾರ, ಮುಖಂಡರಾದ ರಾಜಶೇಖರ ಪಾಟೀಲ, ತಿಪ್ಪಣ್ಣ ಗಾಡಿವಡ್ಡರ, ವಿಶ್ವನಾಥ ಮಲಘಾಣ, ನಿಂಗಪ್ಪ ಚಲವಾದಿ, ಸಾರ್ವಜನಿಕ ಆಸ್ಪತ್ರೆಯ ವಿನಾಯಾಕ ಜೋಷಿ, ಕೆ.ಎಸ್.ಬಡೆಪೂರ, ಮುತ್ತಪ್ಪ, ವಿಜಯಕುಮಾರ ಇದ್ದರು.