ಜಮ್ಮು, ಹರಿಯಾಣ, ಕಾಶ್ಮೀರ, ದಿಲ್ಲಿ, ಉತ್ತರಪ್ರದೇಶ, ತ್ರಿಪುರ, ಮಣಿಪುರ, ಅಸ್ಸಾಂ, ನಾಗಾಲ್ಯಾಂಡ್, ಬಿಹಾರ, ಜಾರ್ಖಂಡ್, ಛತ್ತೀಸ್ಘಡ, ಪಶ್ಚಿಮಬಂಗಾಳ ಮತ್ತು ಒಡಿಸ್ಸಾದಲ್ಲಿ ಸೇವೆ ಸಲ್ಲಿಸಿ ಹಿಂದಿರುಗಿದ ಅವರನ್ನು ಹೊಸಳ್ಳಿ ಕ್ರಾಸ್ ನಿಂದ ವಜೀರಗಾಂವ ಗ್ರಾಮದವರೆಗೆ ಪತ್ನಿ, ಶಿಕ್ಷಕಿ ಅಂಜನಾದೇವಿ ಜತೆಯಲ್ಲಿ ಹಲಗೆ, ಡೊಳ್ಳು, ಭಾಜಾ ಬಜಂತ್ರಿ ವಾದ್ಯಮೇಳದೊಂದಿಗೆ ಅಲಂಕೃತ ರಥದಲ್ಲಿ ಮೆರವಣಿಗೆ ಮಾಡಿದರು.