ಗುರುವಾರ, 5 ಫೆಬ್ರುವರಿ 2026
×
ADVERTISEMENT
ADVERTISEMENT

ತ್ಯಾಜ್ಯ ನಾಗರಿಕ ಪ್ರಪಂಚದ ಕೆಟ್ಟ ಕೊಡುಗೆ: ಎಸ್‌.ಉಡಿಕೇರಿ ಕಳವಳ

‘ಜಾಗತಿಕ‌ ತಾಪಮಾನ– ನಮ್ಮ ಜವಾಬ್ದಾರಿ’ ಉಪನ್ಯಾಸ ಕಾರ್ಯಕ್ರಮ
Published : 5 ಫೆಬ್ರುವರಿ 2026, 4:15 IST
Last Updated : 5 ಫೆಬ್ರುವರಿ 2026, 4:15 IST
ಫಾಲೋ ಮಾಡಿ
Comments
ನೀರು ಮಣ್ಣು ಸೇರಿದಂತೆ ಪರಿಸರ ಸಂರಕ್ಷಣೆಗೆ ಬೇಕಾದ ಬದಲಾವಣೆ ನಮ್ಮೆಲ್ಲರ ಮನೆಗಳಿಂದಲೇ ಆರಂಭವಾಗಬೇಕಿದೆ. ಪ್ಲ್ಯಾಸ್ಟಿಕ್‌ ಬಿಟ್ಟು ಬಟ್ಟೆ ಬ್ಯಾಗ್‌ ಬಳಸೋಣ
ಪ್ರತಾಪ್‌ಸಿಂಗ್‌ ತಿವಾರಿ ಕಲಬುರಗಿ ಜಿಲ್ಲಾ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ
ಹೇಗೆ ಹೂವಿಗೂ ನೋವಾಗದಂತೆ ಜೇನು ಹುಳು ಮಕರಂದ ಸಂಗ್ರಹಿಸಿ ಮನುಜರಿಗೆ ಸಿಹಿ ಹಂಚುತ್ತದೆಯೋ ಅಂತೆಯೇ ನಾವೆಲ್ಲ ಪರಿಸರವನ್ನು ಬದುಕಿಗಾಗಿ ಬಳಸಬೇಕಿದೆ
ಅಶೋಕ ಜೀವಣಗಿ ಪರಿಸರ ತಜ್ಞ
ಅವಶ್ಯಕತೆ ಬೇಡಿಕೆ ಆಸೆ ಈ ಮೂರನ್ನು ಮನದೊಳಗೇ ಇರಿಸಿಕೊಂಡರೆ ಬದುಕು ಸರಳವಾಗುತ್ತದೆ. ಎಷ್ಟು ಸರಳವಾಗಿರುತ್ತೇವೋ ಅಷ್ಟು ಆನಂದವಾಗಿರುತ್ತೇವೆ
ಸುಂದರರಾಜ್‌ ಅರಸ್‌ ಬೆಂಗಳೂರು ವಿವಿ ನಿವೃತ್ತ ಪ್ರಾಧ್ಯಾಪಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT