ಭುವನೇಶ್ವರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ಪ್ರಶಾಂತ ಕುಮಾರ್ ಸಾಹು, ಒಡಿಶಾದ ಬೆರ್ಹಾಮ್ಪುರದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯ ಡಾ.ಅಜಿತ್ ಕುಮಾರ್ ಪಾಂಡಾ, ರಾಜಸ್ಥಾನದ ಜೈಪುರದ ಮಾಳವೀಯ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ರವಿಕುಮಾರ್ ಮದ್ದಿಲ, ಲಾತೂರ್ನ ಎಂ.ಎಸ್.ಬಿಡವೆ ಎಂಜಿನಿಯರಿಂಗ್ ಕಾಲೇಜಿನ ಡಾ.ಸುರೇಶ್ ರೇಣುಕಾದಾಸ್ ಹಾಲಹಳ್ಳಿ, ಭಾಲ್ಕಿಯ ಭೀಮಣ್ಣ ಖಂಡ್ರೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ಸಂಜಯಕುಮಾರ್ ಗೌರೆ, ತುಮಕೂರಿನ ಸಿದ್ಧಗಂಗಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಡಾ.ವಿಶ್ವನಾಥ ಕಪಿನಯ್ಯ, ಮಹಾರಾಷ್ಟ್ರದ ನಾಂದೇಡ್ನ ಎಸ್ಜಿಜಿಎಸ್ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿಯ ಡಾ.ಸಂಜೀವ ಬೋಂಡೆ, ಮದನಪಲ್ಲಿಯ ತಾಂತ್ರಿಕ ಕಾಲೇಜಿನ ಆರ್.ರವೀಂದ್ರಯ್ಯ ಭಾಗವಹಿಸಿದ್ದಾರೆ.