<p><strong>ಕಲಬುರಗಿ</strong>: ಭಾರತೀಯ ರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಸಮಿತಿಯ ವಿವಿಧ ಬ್ಲಾಕ್ಗಳ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಿ, ಕಾರ್ಮಿಕರ ಬೇಡಿಕೆಗಳಿಗೆ ಹೋರಾಟ ಮಾಡಲಾಗುವುದು ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಘೂಳಿ ತಿಳಿಸಿದರು.</p>.<p>ರೈಲ್ವೆ ಇಲಾಖೆಯೂ ಸೇರಿದಂತೆ ಬಹುಪಾಲು ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಡಿಮೆ ಸಂಬಳ ಹಾಗೂ ಅದರ ನಿಗದಿತ ಪಾವತಿ ಇಲ್ಲದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದಿಂದ ಹಲವು ಯೋಜನೆಗಳಿದ್ದರೂ ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಘಟನೆಯ ಮೂಲಕ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ರೂಪಿಸಲಾಗುವುದು ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪದಾಧಿಕಾರಿಗಳು ಈ ರೀತಿ ಇದ್ದಾರೆ.</p>.<p>ಅಫಜಲಪುರ ಘಟಕ: ಮಹಾಂತಯ್ಯ ಮಲ್ಲಯ್ಯ ಹಿರೇಮಠ (ಅಧ್ಯಕ್ಷ), ಹೂವಣ್ಣ ಬೀರಣ್ಣ ಕರಗೂಳಿ, ಶರಣಪ್ಪ ಗುರುಶಾಂತಪ್ಪ (ಉಪಾಧ್ಯಕ್ಷರು), ಅಬಿದ್ ಅನ್ವರ್ ಪಟೇಲ್ (ಕಾರ್ಯದರ್ಶಿ), ಶಿವಲಿಂಗ ವಿಠೋಬಾ ಗಾಯಕವಾಡ್, ಸಿದ್ರಾಮಪ್ಪ ಶರಣಪ್ಪ ಭೂಂಯಾರ್ (ಸಹ ಕಾರ್ಯದರ್ಶಿಗಳು), ಅಲ್ತಾಫ್ ಅಬ್ದುಲ್ಕರೀಮ್ ತೋಟೆಗಾರ (ಖಜಾಂಚಿ.).</p>.<p>ಕಾಳಗಿ– ಕೋಡ್ಲಿ ಘಟಕ: ಸಂತೋಷ ನರನಾಳ (ಅಧ್ಯಕ್ಷ), ನಾಗಣ್ಣ ಜಮಾದಾರ, ತಾರಾಚಂದ ರಾಠೋಡ (ಉಪಾಧ್ಯಕ್ಷರು), ಮನೋಹರ ಗಂವಾರ್ (ಕಾರ್ಯದರ್ಶಿ), ರಾವೂಫ್ ಪಟೇಲ್ (ಸಹ ಕಾರ್ಯದರ್ಶಿ), ಸುದ್ದಿ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ), ಕೃಷ್ಣಾ ಸೇರಿ (ಖಜಾಂಚಿ).</p>.<p>ಚಿಂಚೋಳಿ ಘಟಕ: ಸುನೀಲ ದೊಡಮನಿ (ಅಧ್ಯಕ್ಷ), ಬುರಾನ್ ಭಟ್ಟ, ಸಂತೋಷ ಪವಾರ (ಉಪಾಧ್ಯಕ್ಷರು), ಜನಾರ್ದನ (ಕಾರ್ಯದರ್ಶಿ), ಬಸವರಾಜ ಕಂಟ್ಲಿ (ಸಹ ಕಾರ್ಯದರ್ಶಿ), ಶಿವಶರಣಪ್ಪ ಪಟರೆಡ್ಡಿ (ಸಂಘಟನಾ ಕಾರ್ಯದರ್ಶಿ), ಅಶೋಕ ಈದಲಾಯಿ (ಖಜಾಂಚಿ).</p>.<p>ಫರಹತಾಬಾದ್ ಘಟಕ: ಅಮರೇಶ ಈಶಣ್ಣ ಜಗತಿ (ಅಧ್ಯಕ್ಷ), ರಘುನಾಥ ಬೈಲಪ್ಪ (ಉಪಾಧ್ಯಕ್ಷ), ಮಹ್ಮದ್ ಯೂಸೂಫ್ ಕಾಸೀಮ್ಸಾಬ್ (ಕಾರ್ಯದರ್ಶಿ), ಆನಂದ ವಡೆಯಾರ (ಸಹ ಕಾರ್ಯದರ್ಶಿ), ಇಕ್ಬಾಲ್ ಪಟೇಲ್ (ಸಂಘಟನಾ ಕಾರ್ಯದರ್ಶಿ), ಮಾಳಿಂಗರಾಯ ಬಸವರಾಜ ಪೂಜಾರಿ (ಖಜಾಂಚಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಬುರಗಿ</strong>: ಭಾರತೀಯ ರಾಷ್ಟ್ರೀಯ ಕಾರ್ಮಿಕರ ಒಕ್ಕೂಟ ಸಮಿತಿಯ ವಿವಿಧ ಬ್ಲಾಕ್ಗಳ ಪದಾಧಿಕಾರಿಗಳನ್ನು ನೇಮಕ ಮಾಡಿಲಾಗಿದೆ. ಸಂಘಟನೆಯನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಿ, ಕಾರ್ಮಿಕರ ಬೇಡಿಕೆಗಳಿಗೆ ಹೋರಾಟ ಮಾಡಲಾಗುವುದು ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಘೂಳಿ ತಿಳಿಸಿದರು.</p>.<p>ರೈಲ್ವೆ ಇಲಾಖೆಯೂ ಸೇರಿದಂತೆ ಬಹುಪಾಲು ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಡಿಮೆ ಸಂಬಳ ಹಾಗೂ ಅದರ ನಿಗದಿತ ಪಾವತಿ ಇಲ್ಲದಿರುವುದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ. ಸರ್ಕಾರದಿಂದ ಹಲವು ಯೋಜನೆಗಳಿದ್ದರೂ ಬಳಕೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಂಘಟನೆಯ ಮೂಲಕ ಈ ಎಲ್ಲ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಹೋರಾಟ ರೂಪಿಸಲಾಗುವುದು ಎಂದು ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.</p>.<p>ಪದಾಧಿಕಾರಿಗಳು ಈ ರೀತಿ ಇದ್ದಾರೆ.</p>.<p>ಅಫಜಲಪುರ ಘಟಕ: ಮಹಾಂತಯ್ಯ ಮಲ್ಲಯ್ಯ ಹಿರೇಮಠ (ಅಧ್ಯಕ್ಷ), ಹೂವಣ್ಣ ಬೀರಣ್ಣ ಕರಗೂಳಿ, ಶರಣಪ್ಪ ಗುರುಶಾಂತಪ್ಪ (ಉಪಾಧ್ಯಕ್ಷರು), ಅಬಿದ್ ಅನ್ವರ್ ಪಟೇಲ್ (ಕಾರ್ಯದರ್ಶಿ), ಶಿವಲಿಂಗ ವಿಠೋಬಾ ಗಾಯಕವಾಡ್, ಸಿದ್ರಾಮಪ್ಪ ಶರಣಪ್ಪ ಭೂಂಯಾರ್ (ಸಹ ಕಾರ್ಯದರ್ಶಿಗಳು), ಅಲ್ತಾಫ್ ಅಬ್ದುಲ್ಕರೀಮ್ ತೋಟೆಗಾರ (ಖಜಾಂಚಿ.).</p>.<p>ಕಾಳಗಿ– ಕೋಡ್ಲಿ ಘಟಕ: ಸಂತೋಷ ನರನಾಳ (ಅಧ್ಯಕ್ಷ), ನಾಗಣ್ಣ ಜಮಾದಾರ, ತಾರಾಚಂದ ರಾಠೋಡ (ಉಪಾಧ್ಯಕ್ಷರು), ಮನೋಹರ ಗಂವಾರ್ (ಕಾರ್ಯದರ್ಶಿ), ರಾವೂಫ್ ಪಟೇಲ್ (ಸಹ ಕಾರ್ಯದರ್ಶಿ), ಸುದ್ದಿ ಗುತ್ತೇದಾರ (ಸಂಘಟನಾ ಕಾರ್ಯದರ್ಶಿ), ಕೃಷ್ಣಾ ಸೇರಿ (ಖಜಾಂಚಿ).</p>.<p>ಚಿಂಚೋಳಿ ಘಟಕ: ಸುನೀಲ ದೊಡಮನಿ (ಅಧ್ಯಕ್ಷ), ಬುರಾನ್ ಭಟ್ಟ, ಸಂತೋಷ ಪವಾರ (ಉಪಾಧ್ಯಕ್ಷರು), ಜನಾರ್ದನ (ಕಾರ್ಯದರ್ಶಿ), ಬಸವರಾಜ ಕಂಟ್ಲಿ (ಸಹ ಕಾರ್ಯದರ್ಶಿ), ಶಿವಶರಣಪ್ಪ ಪಟರೆಡ್ಡಿ (ಸಂಘಟನಾ ಕಾರ್ಯದರ್ಶಿ), ಅಶೋಕ ಈದಲಾಯಿ (ಖಜಾಂಚಿ).</p>.<p>ಫರಹತಾಬಾದ್ ಘಟಕ: ಅಮರೇಶ ಈಶಣ್ಣ ಜಗತಿ (ಅಧ್ಯಕ್ಷ), ರಘುನಾಥ ಬೈಲಪ್ಪ (ಉಪಾಧ್ಯಕ್ಷ), ಮಹ್ಮದ್ ಯೂಸೂಫ್ ಕಾಸೀಮ್ಸಾಬ್ (ಕಾರ್ಯದರ್ಶಿ), ಆನಂದ ವಡೆಯಾರ (ಸಹ ಕಾರ್ಯದರ್ಶಿ), ಇಕ್ಬಾಲ್ ಪಟೇಲ್ (ಸಂಘಟನಾ ಕಾರ್ಯದರ್ಶಿ), ಮಾಳಿಂಗರಾಯ ಬಸವರಾಜ ಪೂಜಾರಿ (ಖಜಾಂಚಿ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>