ಬುಧವಾರ, 30 ಜುಲೈ 2025
×
ADVERTISEMENT
ADVERTISEMENT

ಯುವಶಕ್ತಿ ತಾರುಣ್ಯಜೀವನದ ಮಹತ್ವ ಅರಿಯಲಿ: ಜಗನ್ನಾಥ ತರನಳ್ಳಿ

ಜಿಲ್ಲಾ 2ನೇ ಯುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕಳವಳ
Published : 28 ಜುಲೈ 2025, 5:34 IST
Last Updated : 28 ಜುಲೈ 2025, 5:34 IST
ಫಾಲೋ ಮಾಡಿ
Comments
ಮಾರ್ಗದರ್ಶನದ ಕೊರತೆಯಿಂದ ಯುವಜನರು ಅಡ್ಡದಾರಿಯತ್ತ ಆಕರ್ಷಿತರಾಗುತ್ತಿದ್ದಾರೆ. ಅವರನ್ನು ಸಾಹಿತ್ಯದತ್ತ ಮುಖ ಮಾಡಿಸುವುದು ಈ ಯುವ ಸಾಹಿತ್ಯ ಸಮ್ಮೇಳನದ ಉದ್ದೇಶ
-ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಕಸಾಪ ಜಿಲ್ಲಾಧ್ಯಕ್ಷ
ಯುವಕರೇ ದೇಶದ ಬೆನ್ನೆಲುಬು ಆದರೂ ಹಿರಿಯರು ಇಲ್ಲದೇ ಕಿರಿಯರು ಇಲ್ಲ. ಹಿರಿಯರ–ಕಿರಿಯರ ನಡುವೆ ಸಾಮರಸ್ಯ ಮೂಡಿಸುವ ಕೆಲಸ ಸಾಹಿತ್ಯ ಕಸಾಪ ಸಮಾಜ ಮಾಡಬೇಕಿದೆ
-ಮಲ್ಲಿನಾಥ ತಳವಾರ, ಯುವ ಸಮ್ಮೇಳನದ ನಿಟಕಪೂರ್ವ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT