ಮಲಪ್ರಭಾ ನದಿ ದಡದ ಚಿಮ್ಮಲಗಿ, ಮಂಗಳಗುಡ್ಡದ ಎಂಟು ಜನರು, ನಾಗರಾಳ, ಲಾಯದಗುಂದಿಯ ಐವರು, ಸಬ್ಬಲಹುಣಸಿ. ಆಸಂಗಿ-ಕಟಗಿನಹಳ್ಳಿ. ಹಳದೂರ, ಇಂಜಿನವಾರಿಯ 10 ಜನ. ಪಾದನಕಟ್ಟಿ ನಾಲ್ವರು. ಹುಲ್ಲಿಕೇರಿ-ಕೆರೆಖಾನಾಪುರದ 10 ಮಂದಿ ಉದ್ಯೋಗವಿಲ್ಲದೇ ಮನೆಗೆ ಕೀಲಿ ಹಾಕಿಕೊಂಡು ಹೊರಟಿದ್ದೇವೆ ಎಂದು ಯಲ್ಲಪ್ಪ ಹುಲ್ಲೂರ ನೋವಿನಿಂದ ಹೇಳಿದರು.