ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೊಣಿಕೊಪ್ಪಲು: ಬಿಕ್ಕಟ್ಟುಗಳ ಮಧ್ಯೆ ಗರಿಗೆದರಿದ ಭತ್ತದ ಕೃಷಿ

ಉತ್ತಮ ಮಳೆಯಿಂದ ದಕ್ಷಿಣ ಕೊಡಗಿನಲ್ಲಿ ಚುರುಕು ಪಡೆದ ಬಿತ್ತನೆ ಕಾರ್ಯ, ಎಲ್ಲೆಡೆ ಸಂಭ್ರಮ
Published : 4 ಜುಲೈ 2024, 7:20 IST
Last Updated : 4 ಜುಲೈ 2024, 7:20 IST
ಫಾಲೋ ಮಾಡಿ
Comments
ಭತ್ತ ಬಿತ್ತನೆ ಗದ್ದೆಯನ್ನು ಉಳುಮೆ ಮಾಡುತ್ತಿರುವುದು
ಭತ್ತ ಬಿತ್ತನೆ ಗದ್ದೆಯನ್ನು ಉಳುಮೆ ಮಾಡುತ್ತಿರುವುದು
ಬಾಳೆಲೆಯ ಪೋಡಮಾಡ ಮೋಹನ್ ಅವರು ಬಿತ್ತಿರುವ ಬತ್ತದ ಸಸಿಮಡಿ
ಬಾಳೆಲೆಯ ಪೋಡಮಾಡ ಮೋಹನ್ ಅವರು ಬಿತ್ತಿರುವ ಬತ್ತದ ಸಸಿಮಡಿ
ದಕ್ಷಿಣ ಕೊಡಗಿನಾದ್ಯಂತ ಚುರುಕಾಗಿರುವ ಮುಂಗಾರು ಎಲ್ಲೆಡೆ ಉತ್ತಮ ವರ್ಷಧಾರೆ ಕೃಷಿಕರಲ್ಲಿ ಸಂತಸ
ಭತ್ತ ಕೃಷಿ ಮಾಡುವುದು ಇಂದು ತುಂಬಾ ದುಬಾರಿಯಾಗಿದೆ. ಆದಾಯಕ್ಕಿಂತ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಲವರು ಭತ್ತ ಕೃಷಿಯನ್ನೇ ಕೈ ಬಿಟ್ಟಿದ್ದಾರೆ. ಕೃಷಿಗೆ ಸರ್ಕಾರ ಉತ್ತೇಜನ ನೀಡಿದರೆ ಕೃಷಿ ಉಳಿಯಲಿದೆ
ಐನಂಡ ಬೋಪಣ್ಣ ಕೃಷಿಕ ಪೊನ್ನಂಪೇಟೆ
15 ದಿನದ ಮೊದಲೇ ಬೀಜ ಬಿತ್ತನೆ ಮಾಡಿದ್ದೇನೆ. ಈ ಭಾಗದಲ್ಲಿ ಇನ್ನೂ ಯಾರೂ ಬಿತ್ತನೆ ಮಾಡಿಲ್ಲ. ಈಗ ಉಳುಮೆ ಮಾಡಿ ಗದ್ದೆ ಹದ ಮಾಡಿಕೊಳ್ಳುತ್ತಿದ್ದಾರೆ
ಪೋಡಮಾಡ ಮೋಹನ್ ಪ್ರಗತಿಪರ ಕೃಷಿಕ ಬಾಳೆಲೆ ದೇವನೂರು.
7 ದಿನಗಳಲ್ಲೇ ಅಧಿಕ ಮಳೆ
ಕಳೆದ 7 ದಿನಗಳಲ್ಲಿ ಈ ಭಾಗದಲ್ಲಿ ಮಳೆ ಬಿರುಸು ಪಡೆದಿದೆ. ಬಾಳೆಲೆ ಹೋಬಳಿಯಲ್ಲಿ ಅತ್ಯಧಿಕ ಶೇ 78ರಷ್ಟು ಹೆಚ್ಚುವರಿ ಹುದಿಕೇರಿ ಹೋಬಳಿಯಲ್ಲಿ ಶೇ 27 ಹಾಗೂ ಪೊನ್ನಂಪೇಟೆ ಹೋಬಳಿಯಲ್ಲಿ ಶೇ 18ರಷ್ಟು ಹೆಚ್ಚು ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT