ದಕ್ಷಿಣ ಕೊಡಗಿನಾದ್ಯಂತ ಚುರುಕಾಗಿರುವ ಮುಂಗಾರು ಎಲ್ಲೆಡೆ ಉತ್ತಮ ವರ್ಷಧಾರೆ ಕೃಷಿಕರಲ್ಲಿ ಸಂತಸ
ಭತ್ತ ಕೃಷಿ ಮಾಡುವುದು ಇಂದು ತುಂಬಾ ದುಬಾರಿಯಾಗಿದೆ. ಆದಾಯಕ್ಕಿಂತ ಉತ್ಪಾದನಾ ವೆಚ್ಚ ಹೆಚ್ಚಾಗಿರುವುದರಿಂದ ಹಲವರು ಭತ್ತ ಕೃಷಿಯನ್ನೇ ಕೈ ಬಿಟ್ಟಿದ್ದಾರೆ. ಕೃಷಿಗೆ ಸರ್ಕಾರ ಉತ್ತೇಜನ ನೀಡಿದರೆ ಕೃಷಿ ಉಳಿಯಲಿದೆ
ಐನಂಡ ಬೋಪಣ್ಣ ಕೃಷಿಕ ಪೊನ್ನಂಪೇಟೆ
15 ದಿನದ ಮೊದಲೇ ಬೀಜ ಬಿತ್ತನೆ ಮಾಡಿದ್ದೇನೆ. ಈ ಭಾಗದಲ್ಲಿ ಇನ್ನೂ ಯಾರೂ ಬಿತ್ತನೆ ಮಾಡಿಲ್ಲ. ಈಗ ಉಳುಮೆ ಮಾಡಿ ಗದ್ದೆ ಹದ ಮಾಡಿಕೊಳ್ಳುತ್ತಿದ್ದಾರೆ
ಪೋಡಮಾಡ ಮೋಹನ್ ಪ್ರಗತಿಪರ ಕೃಷಿಕ ಬಾಳೆಲೆ ದೇವನೂರು.
7 ದಿನಗಳಲ್ಲೇ ಅಧಿಕ ಮಳೆ
ಕಳೆದ 7 ದಿನಗಳಲ್ಲಿ ಈ ಭಾಗದಲ್ಲಿ ಮಳೆ ಬಿರುಸು ಪಡೆದಿದೆ. ಬಾಳೆಲೆ ಹೋಬಳಿಯಲ್ಲಿ ಅತ್ಯಧಿಕ ಶೇ 78ರಷ್ಟು ಹೆಚ್ಚುವರಿ ಹುದಿಕೇರಿ ಹೋಬಳಿಯಲ್ಲಿ ಶೇ 27 ಹಾಗೂ ಪೊನ್ನಂಪೇಟೆ ಹೋಬಳಿಯಲ್ಲಿ ಶೇ 18ರಷ್ಟು ಹೆಚ್ಚು ಮಳೆ ಸುರಿದಿದೆ.