ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

15 ವರ್ಷಗಳ ನಂತರ ವಿರಾಜಪೇಟೆ ಪುರಸಭೆ ಕಾಂಗ್ರೆಸ್‌ ತೆಕ್ಕೆಗೆ

ಹಲವು ಅಚ್ಚರಿ, ಅನಿರೀಕ್ಷಿತ ಬೆಳವೆಣಿಗೆಗೆ ಕಾರಣವಾದ ಚುನಾವಣೆ
Published : 1 ಅಕ್ಟೋಬರ್ 2024, 2:57 IST
Last Updated : 1 ಅಕ್ಟೋಬರ್ 2024, 2:57 IST
ಫಾಲೋ ಮಾಡಿ
Comments
ಕಾಂಗ್ರೆಸ್ ಪಾಲಿಗೆ ಇದು ಐತಿಹಾಸಿಕ ದಿನ. 15 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ. ಇದು ಬದಲಾವಣೆಯ ಸಂಕೇತ
ಎ.ಎಸ್.ಪೊನ್ನಣ್ಣ ಶಾಸಕ.
ವಿಪ್ ಜಾರಿ ಮಾಡಲಾಗಿತ್ತು. ವಿಪ್‌ ಉಲ್ಲಂಘಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು
ಟಿ.ಪಿ.ಕೃಷ್ಣ ಬಿಜೆಪಿಯ ವಿರಾಜಪೇಟೆ ನಗರ ಘಟಕದ ಅಧ್ಯಕ್ಷ.
ಪಕ್ಷಾಂತರ ಕುರಿತು ಪ್ರಬಲವಾದ ಕಾನೂನು ಜಾರಿಯಾಗಬೇಕಿದೆ. ಇಲ್ಲವಾದಲ್ಲಿ ಪಕ್ಷಾಂತರದಿಂದ ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯಾಗುತ್ತದೆ
ಮಂಜುನಾಥ್ ಜೆಡಿಎಸ್ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ.
ಪುರಸಭೆಯಲ್ಲಿ ಪಕ್ಷ ಬೇಧವಿಲ್ಲದೆ 18 ವಾರ್ಡಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ನಿರ್ವಹಿಸುತ್ತೇನೆ
ಮನೆಯಪಂಡ ದೇಚಮ್ಮ ಅಧ್ಯಕ್ಷೆ ವಿರಾಜಪೇಟೆ ಪುರಸಭೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT