ಸೋಮವಾರ, 12 ಜನವರಿ 2026
×
ADVERTISEMENT
ADVERTISEMENT

ಜಮ್ಮಾಬಾಣೆ ಸಮಸ್ಯೆ ಸಂಪೂರ್ಣ ಪರಿಹಾರಕ್ಕೆ ಬೇಕಿತ್ತು ವಿಧೇಯಕ: ಎ.ಎಸ್‌.ಪೊನ್ನಣ್ಣ 

ಬಿಜೆಪಿ ಹಿರಿಯ ನಾಯಕರಿಂದ ಸ್ವಾಗತ, ಸ್ಥಳೀಯ ನಾಯಕರಿಂದ ವಿರೋಧ
Published : 12 ಜನವರಿ 2026, 6:21 IST
Last Updated : 12 ಜನವರಿ 2026, 6:21 IST
ಫಾಲೋ ಮಾಡಿ
Comments
ನಾವು ಶಾಸಕರಾಗಿ ಮಾಡಿರುವ ಕೆಲಸವನ್ನು ಮಾಜಿ ಶಾಸಕರಿಗೆ ಸಹಿಸಿಕೊಳ್ಳಲಾಗದೆ ಸುಳ್ಳು ಹೇಳಿದ್ದಾರೆ. ಹಿರಿಯರಾಗಿರುವ ಅವರು ನಮಗೆ ಮಾರ್ಗದರ್ಶನ ಮಾಡಬೇಕು. ಅವರ ಸಲಹೆಯನ್ನು ನಾವು ಸ್ವೀಕರಿಸಲು ಸಿದ್ದ
-ಡಾ.ಮಂತರ್‌ಗೌಡ, ಶಾಸಕ.
ಶಾಸಕರು ಮತ್ತು ಕಂದಾಯ ಸಚಿವರ ಇಚ್ಚಾಶಕ್ತಿಯಿಂದಾಗಿ ಕೊಡಗಿನ ಭೂಹಿಡುವಳಿದಾರರ ಅನೇಕ ವರ್ಷಗಳ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದಂತಾಗಿದೆ.
-ಎಚ್.ಎಸ್.ಚಂದ್ರಮೌಳಿ ಹೈಕೋರ್ಟ್‌ನ ಹಿರಿಯ ವಕೀಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT