ನಾವು ಶಾಸಕರಾಗಿ ಮಾಡಿರುವ ಕೆಲಸವನ್ನು ಮಾಜಿ ಶಾಸಕರಿಗೆ ಸಹಿಸಿಕೊಳ್ಳಲಾಗದೆ ಸುಳ್ಳು ಹೇಳಿದ್ದಾರೆ. ಹಿರಿಯರಾಗಿರುವ ಅವರು ನಮಗೆ ಮಾರ್ಗದರ್ಶನ ಮಾಡಬೇಕು. ಅವರ ಸಲಹೆಯನ್ನು ನಾವು ಸ್ವೀಕರಿಸಲು ಸಿದ್ದ
-ಡಾ.ಮಂತರ್ಗೌಡ, ಶಾಸಕ.
ಶಾಸಕರು ಮತ್ತು ಕಂದಾಯ ಸಚಿವರ ಇಚ್ಚಾಶಕ್ತಿಯಿಂದಾಗಿ ಕೊಡಗಿನ ಭೂಹಿಡುವಳಿದಾರರ ಅನೇಕ ವರ್ಷಗಳ ಸಮಸ್ಯೆಗೆ ಕೊನೆಗೂ ಪರಿಹಾರ ದೊರಕಿದಂತಾಗಿದೆ.