ಅ. 4ರಂದು 10.33ಕ್ಕೆ ಸಲ್ಲುವ ವೃಶ್ಚಿಕಾ ಲಗ್ನದಲ್ಲಿ ಆಜ್ಞಾ ಮುಹೂರ್ತ ನಡೆಯಲಿದೆ. ಭಾಗಮಂಡಲ - ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ, ಸದಸ್ಯರಾದ ಕೆ.ಟಿ.ರಮೇಶ್, ಬಿದ್ದಿಯಂಡ ಸುಭಾಷ್ ಮೀನಾಕ್ಷಿ, ಅಣ್ಣಯ್ಯ, ಪಾತುಪತ್ತೆಗಾರ ಪೊನ್ನಣ್ಣ, ಹೊಸೂರು ಸತೀಶ್ ಕುಮಾರ್ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.