ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Bhagamandala

ADVERTISEMENT

ಕೊಡಗು: ಮುಂದುವರಿದ ಭಾರಿ ಮಳೆ ಪ್ರವಾಹ ಭೀತಿ ಹೆಚ್ಚಳ

ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದ್ದು ಆತಂಕ ಮೂಡಿಸಿದೆ. ಭಗಂಡೇಶ್ವರ ದೇಗುಲದ ಅಂಗಳಕ್ಕೇ ಈಗ ನೀರು ಬಂದಿದೆ. ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ.
Last Updated 18 ಜುಲೈ 2024, 9:20 IST
ಕೊಡಗು: ಮುಂದುವರಿದ ಭಾರಿ ಮಳೆ ಪ್ರವಾಹ ಭೀತಿ ಹೆಚ್ಚಳ

ಮಡಿಕೇರಿ | ಭಾಗಮಂಡಲದಲ್ಲಿ 21 ಸೆಂ.ಮೀ ಮಳೆ

ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಭಾಗಮಂಡಲದಲ್ಲಿ 21 ಸೆಂ.ಮೀನಷ್ಟು ಭಾರಿ ಮಳೆ ಸುರಿದಿದೆ.
Last Updated 27 ಜೂನ್ 2024, 6:59 IST
ಮಡಿಕೇರಿ | ಭಾಗಮಂಡಲದಲ್ಲಿ 21 ಸೆಂ.ಮೀ ಮಳೆ

ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ಕಾವೇರಿ, ಕನ್ನಿಕಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಳ
Last Updated 23 ಮೇ 2024, 4:14 IST
ತ್ರಿವೇಣಿ ಸಂಗಮದಲ್ಲಿ ಮೈದುಂಬಿದ ಕಾವೇರಿ

ನಾಪೋಕ್ಲು: ಭಾಗಮಂಡಲ ಪಟ್ಟಣಕ್ಕೆ ತಟ್ಟಿದೆ ಜಲಾಭಾವ

ತ್ರಿವೇಣಿ ಸಂಗಮದಲ್ಲಿ ನೀರಿನ ಹರಿವು ಇಳಿಮುಖ; ತುರ್ತಾಗಿ ಕ್ರಮ ಕೈಗೊಳ್ಳದಿದ್ದಲ್ಲಿ ನೀರಿಗಾಗಿ ಪರದಾಡುವ ಸ್ಥಿತಿ
Last Updated 2 ಮಾರ್ಚ್ 2024, 6:27 IST
ನಾಪೋಕ್ಲು: ಭಾಗಮಂಡಲ ಪಟ್ಟಣಕ್ಕೆ ತಟ್ಟಿದೆ ಜಲಾಭಾವ

ಭಾಗಮಂಡಲ: ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ

ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ 8.31ಕ್ಕೆ ತುಲಾ ಲಗ್ನದಲ್ಲಿ ಆಜ್ಞಾಮುಹೂರ್ತ ನೆರವೇರಿಸಲಾಯಿತು.
Last Updated 6 ಅಕ್ಟೋಬರ್ 2023, 7:40 IST
ಭಾಗಮಂಡಲ: ವಿವಿಧ ಧಾರ್ಮಿಕ ಕಾರ್ಯಗಳಿಗೆ ಚಾಲನೆ

ಕೊಡಗು | ಮುಂದುವರಿದ ಮಳೆ; ರಸ್ತೆಗಳು ಜಲಾವೃತ, ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ಹಾರಂಗಿ ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿರುವುದರಿಂದ ಕಾವೇರಿ ನದಿ ತೀರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ.
Last Updated 23 ಜುಲೈ 2023, 7:53 IST
ಕೊಡಗು | ಮುಂದುವರಿದ ಮಳೆ; ರಸ್ತೆಗಳು ಜಲಾವೃತ, ಕಾಳಜಿ ಕೇಂದ್ರ ತೆರೆಯಲು ಸಿದ್ಧತೆ

ಭಾಗಮಂಡಲ: ‘ಇ-ಪ್ರಸಾದ’ ವ್ಯವಸ್ಥೆಗೆ ಚಾಲನೆ

ತಲಕಾವೇರಿ ಹಾಗೂ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಇ-ಪ್ರಸಾದ ವಿತ ರಣೆಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಸೋಮವಾರ ಚಾಲನೆ ನೀಡಿದರು.
Last Updated 7 ಮಾರ್ಚ್ 2023, 6:33 IST
ಭಾಗಮಂಡಲ: ‘ಇ-ಪ್ರಸಾದ’ ವ್ಯವಸ್ಥೆಗೆ ಚಾಲನೆ
ADVERTISEMENT

ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ

ಭಾಗಮಂಡಲ ವ್ಯಾಪ್ತಿಯಲ್ಲಿ ಹಬ್ಬಿದ ಬೆಂಕಿ ಸೋಮವಾರ ಕೂಡ ವ್ಯಾಪಿಸಿತು. ತಾವೂರು ಮತ್ತು ತಣ್ಣಿಮಾನಿ ಬೆಟ್ಟದಲ್ಲಿ ಭಾನುವಾರ ಸಂಜೆ ಕಾಣಿಸಿಕೊಂಡಿದ್ದ ಬೆಂಕಿಯಿಂದ ನೂರಾರು ಎಕರೆ ಪ್ರದೇಶ ಬೆಂಕಿಗೆ ಆಹುತಿ ಆಗಿದೆ. ಅರಣ್ಯ ಇಲಾಖೆಯಸಿಬ್ಬಂದಿ ಬೆಂಕಿ ನಂದಿಸಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಅಗ್ನಿಶಾಮಕ ದಳ ತೆರಳಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಕಾಡು ಸೊಪ್ಪು ಬಳಸಿ ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಡಿ ಎಫ್ ಒ ಪೂವಯ್ಯ ಮಾರ್ಗದರ್ಶನದಲ್ಲಿ ಆರ್ ಫ್‌ಒ ರವೀಂದ್ರ ಹಾಗೂ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ. ಹೆಚ್ಚಿನ ಪ್ರದೇಶಕ್ಕೆ ಬೆಂಕಿ ಹರಡದಂತೆ ತಡೆಯುವ ಕಾರ್ಯದಲ್ಲಿ ಸಿಬ್ಬಂದಿಗಳು ನಿರತರಾಗಿದ್ದಾರೆ. ಬೆಂಕಿಯ ಜ್ವಾಲೆಗಳು ವ್ಯಾಪಕವಾಗಿ ಹರಡುತ್ತಿದ್ದ೦ತೆ ಪ್ರಾಣಿಗಳು ಕಿರುಚುತ್ತಿದ್ದ ಶಬ್ದ ಕೇಳಿಸಿದ್ದು ಹಲವು ಪ್ರಾಣಿಗಳು ಬೆಂಕಿಗೆ ಆಹುತಿಯಾಗಿರುವ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ .
Last Updated 7 ಮಾರ್ಚ್ 2023, 6:31 IST
ತಾವೂರು, ತಣ್ಣಿಮಾನಿ ಬೆಟ್ಟದಲ್ಲಿ ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ

ಕಾವೇರಿ ತೀರದ ಸುಂದರ ದೇಗುಲಗಳ ಬಗ್ಗೆ ಗೊತ್ತೆ?

ಉಗಮದಲ್ಲೇ ಇದೆ ದೈವ ಸನ್ನಿಧಿ, ಎಲ್ಲೆಲ್ಲೂ ತೀರ್ಥಕ್ಷೇತ್ರಗಳು
Last Updated 15 ಅಕ್ಟೋಬರ್ 2022, 19:30 IST
ಕಾವೇರಿ ತೀರದ ಸುಂದರ ದೇಗುಲಗಳ ಬಗ್ಗೆ ಗೊತ್ತೆ?

ಕಾವೇರಿ ತೀರ್ಥೋದ್ಭವ: ಗೊಂದಲದ ಗೂಡಾದ ಪೂರ್ವಭಾವಿ ಸಭೆ

ನಾಪೋಕ್ಲು:ಭಾಗಮಂಡಲದಲ್ಲಿ ಮಂಗಳವಾರ ಕಾವೇರಿ ತೀರ್ಥೋದ್ಭವಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಸಭೆಯು ಗೊಂದಲದ ಗೂಡಾಗಿ ಮಾರ್ಪಟ್ಟಿತು.ಒಂದೆಡೆ ಜನಪ್ರತಿನಿಧಿಗಳ ಗೈರು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾದರೆ ಮತ್ತೊಂದೆಡೆಅಖಿಲ ಕೊಡವ ಸಮಾಜ,ಫೆಡರೇಶನ್ ಆಫ್ ಕೊಡವ ಸಮಾಜ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳನ್ನು ಸಭೆಗೆ ಆಹ್ವಾನಿಸದಿರುವ ಬಗ್ಗೆ ಅಸಮಾದಾನ ವ್ಯಕ್ತ ಪಡಿಸಿ ಧಿಕ್ಕಾರ ಕೂಗಿದ ಪ್ರಸಂಗವೂ ನಡೆಯಿತು.ಸಾಂಪ್ರದಾಯಿಕ ಉದುಪಿನಲ್ಲಿರುವವರಿಗೆ ಕಾವೇರಿ ಕುಂಡಿಕೆಯ ಬಳಿ ನಿಲ್ಲಲು ಅವಕಾಶ ಕಲ್ಪಿಸಬೇಕು.ಹಿಂದೆ ತಕ್ಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ನಾಲ್ಕು ಕುಟುಂಬದವರಿಗೆ ಅವಕಾಶ ಕಲ್ಪಿಸಬೇಕು ಎಂಬ ಆಗ್ರಹ ಕೇಳಿಬಂತು.
Last Updated 12 ಅಕ್ಟೋಬರ್ 2022, 11:22 IST
ಕಾವೇರಿ ತೀರ್ಥೋದ್ಭವ: ಗೊಂದಲದ ಗೂಡಾದ ಪೂರ್ವಭಾವಿ ಸಭೆ
ADVERTISEMENT
ADVERTISEMENT
ADVERTISEMENT