‘ಕಾವೇರಿ ಭಕ್ತರು ಮನೆಯಲ್ಲೇ ಕುಳಿತು www.indiapost.gov.in ಜಾಲತಾಣಕ್ಕೆ ಭೇಟಿ ನೀಡಿ ಪ್ರಸಾದಕ್ಕೆ ಬುಕ್ ಮಾಡಿಕೊಳ್ಳಬಹುದು. ದೇವಾಲಯ ಅಡಳಿತ ಮಂಡಳಿಯಿಂದ ₹ 300 ದರ ನಿಗದಿಪಡಿಸಲಾಗಿದೆ. 100 ಎಂ.ಎಲ್. ಕಾವೇರಿ ತೀರ್ಥ, 100 ಗ್ರಾಂ. ಪಂಚಕಜ್ಜಾಯ, ತಲಕಾವೇರಿ ಕ್ಷೇತ್ರದ ಕುಂಕುಮ, ಭಗಂಡೇಶ್ವರ ದೇವಾಲಯದಿಂದ ಗಂಧ ಪ್ರಸಾದವನ್ನು ನೀಡಲಾಗುತ್ತದೆ’ ಎಂದರು.