ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ, ಸಜ್ಜನಿಕೆಯ ನೇತಾರ ಆರ್.ಧ್ರುವನಾರಾಯಣ; ಡಿ.ವಿ‌.ಸದಾನಂದಗೌಡ

Last Updated 11 ಮಾರ್ಚ್ 2023, 8:19 IST
ಅಕ್ಷರ ಗಾತ್ರ

ಮಡಿಕೇರಿ: ಆರ್.ಧ್ರುವನಾರಾಯಣ ಸರಳ ಹಾಗೂ ಸಜ್ಜನಿಕೆಯ ನೇತಾರರಾಗಿದ್ದರು ಎಂದು ಸಂಸದ ಡಿ.ವಿ.ಸದಾನಂದಗೌಡ ತಿಳಿಸಿದರು.

ಸಂಸದರಾಗಿ, ಶಾಸಕರಾಗಿ ಅವರು ಜನರೊಂದಿಗೆ ಇದ್ದರು‌. ಅವರ ಅಕಾಲಿಕ ಸಾವು ನನಗೆ ನೋವು ತರಿಸಿದೆ. ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುವೂ ಅಲ್ಲ. ಅವರ ನಿಧನಕ್ಕೆ ಬಿಜೆಪಿ ಸಂತಾಪ ಸೂಚಿಸುತ್ತದೆ ಎಂದು‌ ಅವರು ಇಲ್ಲಿ ಶನಿವಾರ ಸುದ್ದಿಗಾರರಿಗೆ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT