ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಆವರಣದಲ್ಲಿ ತುಂಬಿರುವ ಕಸದ ರಾಶಿ
ಗೋಣಿಕೊಪ್ಪಲು ಮಾರುಕಟ್ಟೆ ಬಳಿಯ ಕೀರೆಹೊಳೆ ಸೇತುವೆ ಕೆಳಗೆ ತುಂಬಿಸಿರುವ ತ್ಯಾಜ್ಯ.
ತಿಮ್ಮಯ್ಯ ಪಿಡಿಒ.
ಶಾಸಕ ಪೊನ್ನಣ್ಣ
ಒಣಕಸ ಹಸಿ ಕಸ ವಿಂಗಡಿಸಿ ಒಣಕಸವನ್ನು ಮರು ಉತ್ಪಾದನೆಗೆ ಮೈಸೂರಿಗೆ ಕಳುಹಿಸಿ ಕೊಡಲಾಗುತ್ತಿದೆ. ಹಸಿ ಕಸವನ್ನು ಗೋಣಿಕೊಪ್ಪಲಿನ ಖಾಸಗಿಯವರ ತೋಟಕ್ಕೆ ಹಾಕಲಾಗುತ್ತಿದೆ. ಕಸ ವಿಲೇವಾರಿಗೆ ಜಾಗದ ಸಮಸ್ಯೆ ಕಾಡುತ್ತಿದೆ. ಇದರ ಬಗ್ಗೆ ಶಾಸಕರೊಂದಿಗೆ ಮಾತುಕತೆ ನಡೆಸಲಾಗುವುದು.
- ತಿಮ್ಮಯ್ಯ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ.
ಗೋಣಿಕೊಪ್ಪಲು ಕಸದ ಸಮಸ್ಯೆ ನೆನ್ನೆ ಮೊನ್ನೆಯದಲ್ಲ. 20 ವರ್ಷಗಳಿಂದಲೂ ಈ ಸಮಸ್ಯೆ ಕಾಡುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಪಿಡಿಒ ಅವರೊಂದಿಗೆ ಚರ್ಚಿಸಿ ಕಸ ವಿಲೇವಾರಿ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.