ಮಡಿಕೇರಿಯ ಐತಿಹಾಸಿಕ ಕೋಟೆಯ ಒಳ ಆವರಣದಲ್ಲಿ ಬೆಳೆದಿದ್ದ ಎಲ್ಲ ಗಿಡಗಂಟಿಗಳನ್ನು ಕಸವನ್ನು ಭಾರತೀಯ ಸರ್ವೇಕ್ಷಣಾ ಇಲಾಖೆ ತೆರವುಗೊಳಿಸಿರುವುದು ಬುಧವಾರ ಕಂಡು ಬಂತು
ಮಡಿಕೇರಿಯ ಐತಿಹಾಸಿಕ ಕೋಟೆಯ ಮೇಲೆ ಬೆಳೆದಿದ್ದ ಎಲ್ಲ ಗಿಡಗಂಟಿಗಳನ್ನು ತೆರವುಗೊಳಿಸುತ್ತಿರುವುದು ಬುಧವಾರ ಕಂಡು ಬಂತು
ನವೆಂಬರ್ 25ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ಕೋಟೆಗೆ ಬೇಕು ಜತನದ ರಕ್ಷೆ’ ಎಂಬ ವಿಶೇಷ ವರದಿ