ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ, ಸದಸ್ಯರಾದ ಕೆ.ಎಸ್.ರತೀಶ್, ಸಿ.ಎಲ್.ವಿಶ್ವ, ಸಾಗರ್ ವಸಂತ್, ಚೇತನ್, ಸುಜಿತ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನದೀಶ್ ಕುಮಾರ್, ಪ್ರೊಪೇಷನರಿ ಎಸ್.ಐ. ಅರ್ಚನಾ, ಗ್ರಾ.ಪಂ ಸದಸ್ಯ ಸುಮೇಶ್, ಮಾಜಿ ಸದಸ್ಯ ನಂದ ಹಾಗೂ ಗ್ರಾಮಸ್ಥರು ಇದ್ದರು. ಇದೇ ಸಂದರ್ಭ ದುಬಾರೆ ಆವರಣದಲ್ಲಿ ಡಿವೈಎಸ್ಪಿ ಮುರಳೀಧರ್ ಅವರು ಗಿಡ ನೇಟ್ಟು ನೀರು ಹಾಕಿದರು.