ಶುಕ್ರವಾರ, 22 ಆಗಸ್ಟ್ 2025
×
ADVERTISEMENT
ADVERTISEMENT

ಸುಂಟಿಕೊಪ್ಪ | ಮಿತಿಮೀರಿದ ಬೀದಿನಾಯಿ ಕಾಟ: ಭಯದಿಂದಲೇ ಓಡಾಡುವಂತಹ ಸ್ಥಿತಿ

Published : 22 ಆಗಸ್ಟ್ 2025, 4:32 IST
Last Updated : 22 ಆಗಸ್ಟ್ 2025, 4:32 IST
ಫಾಲೋ ಮಾಡಿ
Comments
ಮಾಂಸ ಮೀನು ಖರೀದಿಸಲು ತೆರಳಿದರೆ ನಾಯಿಗಳು ದುರುಗುಟ್ಟಿ ನಿಲ್ಲುತ್ತವೆ. ಖರೀದಿ ಮಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಿದೆ
ಜಿ‌.ವಿ.ಕುಮಾರಿ ಸ್ಥಳೀಯ ನಿವಾಸಿ
ಮಳೆ ಕಡಿಮೆಯಾದ ಕೂಡಲೇ ಕ್ರಮ
ಬೇರೆ ಕಡೆಗಳಿಂದ ತಂದು ಸುಂಟಿಕೊಪ್ಪದಲ್ಲಿ ನಾಯಿಗಳನ್ನು ಬಿಡಲಾಗುತ್ತಿದೆ. ಆ ಕಾರಣದಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಮಕ್ಕಳ ‌ಮೇಲೆ ದಾಳಿ ನಡೆಸುತ್ತಿರುವುದನ್ನು ಮ‌ನಗಂಡು ನಾಯಿಗಳನ್ನು ಹಿಡಿಯುವ ತಂಡಕ್ಕೆ ಮಾಹಿತಿ ನೀಡಿದ್ದೇವೆ. ಆದರೆ ಮಳೆಗಾಲವಾದ್ದರಿಂದ ಹಿಡಿಯಲು ಸಾದ್ಯವಿಲ್ಲ‌. ಮಳೆ ಕಡಿಮೆಯಾದ ಕೂಡಲೇ ಆಗಮಿಸಲಿದ್ದಾರೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT