ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಮಡಿಕೇರಿ: ಎಲ್ಲೆಲ್ಲೂ ರಣ ಬಿಸಿಲು, ಕಾವೇರಿ ತವರಿನಲ್ಲಿ ಜಲಕ್ಷಾಮ ಸನ್ನಿಹಿತ...!

ಫೆಬ್ರುವರಿಯಲ್ಲಿ ಒಂದು ಹನಿಯೂ ಬೀಳದ ಮಳೆ, ಕುಸಿಯುತ್ತಿದೆ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ
Published : 26 ಫೆಬ್ರುವರಿ 2024, 5:02 IST
Last Updated : 26 ಫೆಬ್ರುವರಿ 2024, 5:02 IST
ಫಾಲೋ ಮಾಡಿ
Comments
ನಾಗರಹೊಳೆ ಅರಣ್ಯದಂಚಿನ ದೇವರಪುರ ಗಿರಿಜನ ಹಾಡಿಯ ಜನರು ಕುಡಿಯುವ ನೀರನ್ನು ಬಹುದೂರದಿಂದ ಹೊತ್ತು ತರುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ದೇವರಪುರ ಗಿರಿಜನ ಹಾಡಿಯ ಜನರು ಕುಡಿಯುವ ನೀರನ್ನು ಬಹುದೂರದಿಂದ ಹೊತ್ತು ತರುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ರೇಶ್ಮೆಹಡ್ಲು ಗಿರಿಜನ ಹಾಡಿಯ ಜನರು ನೀರು ಕಡಿಮೆಯಾಗಿರುವ ಕೊಳವೆಬಾವಿಯ ಮುಂದೆ ನೀರಿಗಾಗಿ ಕೊಡೆಯನ್ನಿರಿಸಿ ಸಾಲುಗಟ್ಟಿ ನಿಂತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ರೇಶ್ಮೆಹಡ್ಲು ಗಿರಿಜನ ಹಾಡಿಯ ಜನರು ನೀರು ಕಡಿಮೆಯಾಗಿರುವ ಕೊಳವೆಬಾವಿಯ ಮುಂದೆ ನೀರಿಗಾಗಿ ಕೊಡೆಯನ್ನಿರಿಸಿ ಸಾಲುಗಟ್ಟಿ ನಿಂತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ಚೊಟ್ಟೆಪಾರಿ ಹಾಡಿಯಲ್ಲಿ ಸಾರ್ವಜನಿಕ ಕೊಳಾಯಿಯೊಂದರ ದೃಶ್ಯ ಶುಕ್ರವಾರ ಹೀಗೆ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ಚೊಟ್ಟೆಪಾರಿ ಹಾಡಿಯಲ್ಲಿ ಸಾರ್ವಜನಿಕ ಕೊಳಾಯಿಯೊಂದರ ದೃಶ್ಯ ಶುಕ್ರವಾರ ಹೀಗೆ ಕಂಡು ಬಂತು
ಕುಡಿಯುವ ನೀರಿನ ಸಮಸ್ಯೆ ಸನ್ನಿಹಿತವಾಗಿರುವ ಈ ದಿನಗಳಲ್ಲೂ ವಿರಾಜಪೇಟೆಯ ಗಾಂಧಿನಗರದಲ್ಲಿ ಕೊಳವೆಬಾವಿಗಳು ದುಸ್ಥಿತಿಯಲ್ಲಿವೆ
ಕುಡಿಯುವ ನೀರಿನ ಸಮಸ್ಯೆ ಸನ್ನಿಹಿತವಾಗಿರುವ ಈ ದಿನಗಳಲ್ಲೂ ವಿರಾಜಪೇಟೆಯ ಗಾಂಧಿನಗರದಲ್ಲಿ ಕೊಳವೆಬಾವಿಗಳು ದುಸ್ಥಿತಿಯಲ್ಲಿವೆ
ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ
ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT