ನಾಗರಹೊಳೆ ಅರಣ್ಯದಂಚಿನ ದೇವರಪುರ ಗಿರಿಜನ ಹಾಡಿಯ ಜನರು ಕುಡಿಯುವ ನೀರನ್ನು ಬಹುದೂರದಿಂದ ಹೊತ್ತು ತರುತ್ತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ರೇಶ್ಮೆಹಡ್ಲು ಗಿರಿಜನ ಹಾಡಿಯ ಜನರು ನೀರು ಕಡಿಮೆಯಾಗಿರುವ ಕೊಳವೆಬಾವಿಯ ಮುಂದೆ ನೀರಿಗಾಗಿ ಕೊಡೆಯನ್ನಿರಿಸಿ ಸಾಲುಗಟ್ಟಿ ನಿಂತಿರುವ ದೃಶ್ಯ ಶುಕ್ರವಾರ ಕಂಡು ಬಂತು
ನಾಗರಹೊಳೆ ಅರಣ್ಯದಂಚಿನ ಚೊಟ್ಟೆಪಾರಿ ಹಾಡಿಯಲ್ಲಿ ಸಾರ್ವಜನಿಕ ಕೊಳಾಯಿಯೊಂದರ ದೃಶ್ಯ ಶುಕ್ರವಾರ ಹೀಗೆ ಕಂಡು ಬಂತು
ಕುಡಿಯುವ ನೀರಿನ ಸಮಸ್ಯೆ ಸನ್ನಿಹಿತವಾಗಿರುವ ಈ ದಿನಗಳಲ್ಲೂ ವಿರಾಜಪೇಟೆಯ ಗಾಂಧಿನಗರದಲ್ಲಿ ಕೊಳವೆಬಾವಿಗಳು ದುಸ್ಥಿತಿಯಲ್ಲಿವೆ
ಕುಶಾಲನಗರ ಸಮೀಪದ ದುಬಾರೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ