ನಂತರ ಮಾತನಾಡಿ, ಗಣಿ ಇಲಾಖೆ ಸಚಿವರಾಗಿ ರಾಜ್ಯದ ಎಲ್ಲ ಜಲ್ಲಿ ಕ್ರಷರ್ಗಳಿಗೆ ಭೇಟಿ ನೀಡಲಾಗುತ್ತಿದೆ. ಇಂದು ಸಂಸದರ ಜತೆ ಟೇಕಲ್ ಹೋಬಳಿಯ ಕ್ರಷರ್ಗಳಿಗೆ ಭೇಟಿ ನೀಡಲಾಗಿದೆ. ಹಲವಾರು ನ್ಯೂನತೆಗಳು ಕಂಡು ಬಂದಿವೆ. ನಿಗದಿತ ಜಾಗ ಬಿಟ್ಟು ಗಣಿಗಾರಿಕೆಯಿಂದ ನಷ್ಟ್ ಮಾಡಿರುವ ಮಾಹಿತಿ ಇದೆ. ಗಡಿ ಉಲ್ಲಂಘನೆ, ಅಕ್ರಮವಾಗಿ 30 ಎಂ.ಎಂ ಜಲ್ಲಿ ,ವೇಬ್ರಿಡ್ಜ್ಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗಿದ್ದರೆ ಕ್ರಮ ಜರುಗಿಸಲಾಗುವುದು ಎಂದರು.