ಶನಿವಾರ, 23 ಆಗಸ್ಟ್ 2025
×
ADVERTISEMENT
ADVERTISEMENT

ಬಂಗಾರಪೇಟೆ |ಅರ್ಧಕ್ಕೆ ನಿಂತ ವಸತಿ ಯೋಜನೆ ಕಾಮಗಾರಿ

ಮಂಜುನಾಥ ಎಸ್
Published : 23 ಆಗಸ್ಟ್ 2025, 5:11 IST
Last Updated : 23 ಆಗಸ್ಟ್ 2025, 5:11 IST
ಫಾಲೋ ಮಾಡಿ
Comments
ಗುಂಪು ಮನೆಗಳ ಬಳಿ ಇರುವ ತೆರೆದ ಸಂಪುಗಳು
ಗುಂಪು ಮನೆಗಳ ಬಳಿ ಇರುವ ತೆರೆದ ಸಂಪುಗಳು
ಕೊಳಗೇರಿಗಳಲ್ಲಿ ವಾಸಿಸುವ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗ ದುರ್ಬಲ ವರ್ಗಗವರಿಗೆ ನೀಡಲು ಉದ್ದೇಶಿಸಿರುವ ವಸತಿಗಳ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಕು.
ಸತೀಶ್ ಕೊಳಗೇರಿ ಪ್ರದೇಶದ ನಿವಾಸಿ
ಸ್ವಂತ ಮನೆ ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದ ಜನರ ಕನಸು ಭಗ್ನವಾಗಿದೆ. ಯೋಜನೆಗೆ ಆಯ್ಕೆಯಾದ ಫಲಾನುಭವಿಗಳು ವಸತಿಗಳಿಗಾಗಿ ಪ್ರತಿನಿತ್ಯ ಪುರಸಭೆಗೆ ಅಲೆದಾಡುವಂತಾಗಿದೆ.  ಹುಣಸನಹಳ್ಳಿ ಎನ್. ವೆಂಕಟೇಶ್ ದಲಿತ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ
ಹುಣಸನಹಳ್ಳಿ ಎನ್. ವೆಂಕಟೇಶ್ , ದಲಿತ ರೈತ ಸೇನೆ ರಾಜ್ಯ ಘಟಕದ ಅಧ್ಯಕ್ಷ
ಬಡವರಿಗಾಗಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರವೇ ಮುಗಿಸುವಂತೆ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಪತ್ರ ಬರೆಯಲಾಗುವುದು.
ಸತ್ಯ ನಾರಾಯಣ, ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT