ಶುಕ್ರವಾರ, 7 ನವೆಂಬರ್ 2025
×
ADVERTISEMENT
ADVERTISEMENT

ಕೋಲಾರ: ಮಧ್ಯವರ್ತಿಗೆ ಕಡಿವಾಣ ಹಾಕಲು ಸೂಚನೆ

ಭೋವಿ ಸಮುದಾಯದ ಅಭಿವೃದ್ಧಿಗಾಗಿ ಸರ್ಕಾರದಿಂದ 8 ಯೋಜನೆ: ನಿಗಮದ ಅಧ್ಯಕ್ಷ ರಾಮಪ್ಪ
Published : 7 ನವೆಂಬರ್ 2025, 6:54 IST
Last Updated : 7 ನವೆಂಬರ್ 2025, 6:54 IST
ಫಾಲೋ ಮಾಡಿ
Comments
ಕೋಲಾರ ಜಿಲ್ಲೆಯಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ಕೈಗೊಂಡಿರುವ ಯೋಜನೆಗಳ ಪ್ರಗತಿ ಸಾಧನೆಯು ಕಳೆದ ಮೂರು ವರ್ಷಗಳಲ್ಲಿ ಗಮನಾರ್ಹ ಯಶಸ್ಸು ಕಂಡಿವೆ.
– ಎಂ.ರಾಮಪ್ಪ, ಅಧ್ಯಕ್ಷ ರಾಜ್ಯ ಭೋವಿ ಅಭಿವೃದ್ಧಿ ನಿಗಮ
ಕಲ್ಲು ಕುಟುಕರಿಗೆ ಸದ್ಯದಲ್ಲೇ ಅನುಮತಿ
ಜಿಲ್ಲೆಯಲ್ಲಿ ಕಲ್ಲು ಕುಟುಕರಿಂದ ನೂರಾರು ಅರ್ಜಿಗಳು ಬಂದಿವೆ. ಭೋವಿಗಳು ಅಲ್ಲದೇ ಬೇರೆ ಸಮುದಾಯದವರೂ ಇದ್ದಾರೆ. ಸದ್ಯದಲ್ಲೇ ಸಭೆ ನಡೆಸಿ ಅಂತಿಮ ಅನುಮೋದನೆ ನೀಡಲಾಗುವುದು. ನಿಯಮ ಪ್ರಕಾರವೇ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಆರ್‌.ರವಿ ಹೇಳಿದರು. ನಿಗಮದ ಅಧ್ಯಕ್ಷ ರಾಮಪ್ಪ ಮಾತನಾಡಿ ತಾಂತ್ರಿಕ ಸಮಸ್ಯೆ ಇದ್ದು ಅದನ್ನು ಬಗೆಹರಿಸಿ ಈ ತಿಂಗಳಾಂತ್ಯದಲ್ಲಿ ಅನುಮತಿ ಕೊಡುವ ಸಂಬಂಧ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT