ಶಿಕ್ಷಣ ಕ್ಷೇತ್ರದಿಂದ ಕೋಲಾರ ತಾಲ್ಲೂಕಿನ ನರಸಿಂಹಯ್ಯ, ಕುಲುಮೆ ವೃತ್ತಿಯಲ್ಲಿ ಕೋಲಾರ ತಾಲ್ಲೂಕು ಕೆಂದಟ್ಟಿ ಗ್ರಾಮದ ಶ್ರೀನಿವಾಸಾಚಾರಿ, ವೈದ್ಯಕೀಯ ಕ್ಷೇತ್ರದಲ್ಲಿ ಕೋಲಾರದ ವೈದ್ಯ ಡಾ.ಹರೀಶ್, ಸಾಹಿತ್ಯ ಕ್ಷೇತ್ರದಿಂದ ಶ್ರೀನಿವಾಸಪುರ ಸಾಹಿತಿ ಸ.ರಘುನಾಥ, ಸಂಗೀತ ಕ್ಷೇತ್ರದಿಂದ ಬಂಗಾರಪೇಟೆ ತಾಲ್ಲೂಕಿನ ಅಪ್ಪಿಗೆರೆ ಗ್ರಾಮದ ನಾದಸ್ವರ ಕಲಾವಿದ ವೆಂಕಟೇಶಪ್ಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.