ಮೂರ್ನಾಲ್ಕು ವರ್ಷದ ಹಿಂದೆ ವರ್ಷಕ್ಕೆ ಏಳೆಂಟು ಬಾರಿ ಬಂದು ಹೋಗುತ್ತಿದ್ದ ಆನೆಗಳು ಈಗ ತಿಂಗಳಿಗೆ ನಾಲ್ಕೈದು ಬಾರಿ ಕಾಡಂಚಿನ ಹೊಲಗದ್ದೆಗಳಿಗೆ ಲಗ್ಗೆಯಿಡುತ್ತಿವೆ. ಹೊಲದಲ್ಲಿ ಬೆಳೆದ ಪಸಲು ಮನೆಗೆ ಬರುವುದು ಕಾತರಿಯಿಲ್ಲವಾಗಿದೆ. ರೈತರಿಗೆ ತೀರ ನಷ್ಟು ಉಂಟಾಗುತ್ತಿದ್ದು, ಈ ಭಾಗದ ರೈತರ ಸಮಸ್ಯೆ ಕೇಳುವವರೇ ಇಲ್ಲವಾಗಿದೆ ಎನ್ನುವುದು ರೈತರ ಅಳಲು.