ರಾಜ್ಯ ಕ್ಷಕಿರಣ ವಿಕಿರಣ ಸುರಕ್ಷತಾ ಇಲಾಖೆ ಉಪ ನಿರ್ದೇಶಕ ಡಾ.ಕೆ.ಎಸ್.ರಾಜೇಶ್, ಸೇವಾ ಎಂಜಿನಿಯರ್ ಶಿವಕುಮಾರ್, ರೇಡಿಯಾಲಜಿ ತಂತ್ರಜ್ಞ ಎಂ.ಆರ್.ರಾಮಚಂದ್ರಾರೆಡ್ಡಿ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ (ಪ್ರಭಾರ) ಡಾ.ಕಮಲಾ ಅವರನ್ನು ಒಳಗೊಂಡ ತಂಡವು ಹೆಚ್ಚಿನ ಹಣ ವಸೂಲಿ ಸಂಬಂಧ ಸಿ.ಟಿ ಸ್ಕ್ಯಾನ್ ಕೇಂದ್ರಗಳಲ್ಲಿ ಮಾಹಿತಿ ಕಲೆ ಹಾಕಿತು.