ಕೋಲಾರ ಜಿಲ್ಲೆಯ ಟೇಕಲ್ ಸಮೀಪ ಹಳೇಪಾಳ್ಯಬೆಟ್ಟದಲ್ಲಿ ಬಂಡೆ ಉರುಳಿ ಬಿದ್ದು ಅವಘಡ ನಡೆದಿರುವ ಸ್ಥಳದಲ್ಲಿ ತೆರವು ಕಾರ್ಯಾಚರಣೆ (ಎಡಚಿತ್ರ) ಟ್ರ್ಯಾಕ್ಟರ್ ಮೇಲೆ ಬಂಡೆ ಉರುಳಿ ಬಿದ್ದಿರುವುದು
ಕೋಲಾರ ಜಿಲ್ಲೆಯ ಟೇಕಲ್ ಸಮೀಪ ಹಳೇಪಾಳ್ಯಬೆಟ್ಟದಲ್ಲಿ ಟ್ರ್ಯಾಕ್ಟರ್ ಮೇಲೆ ಬಂಡೆ ಉರುಳಿ ಬಿದ್ದಿರುವುದು
ಘಟನಾ ಪ್ರದೇಶವು ಮಂಜುನಾಥ್ ಎಂಬುವರು ಗುತ್ತಿಗೆ ಪಡೆದಿರುವುದಾಗಿ ಹೇಳುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ಅಕ್ರಮವೋ ಸಕ್ರಮವೊ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು.