ಉದ್ಯೋಗ ಖಾತ್ರಿ ಯೋಜನೆಯಡಿ ಗಿಡ ಬೆಳೆಸುವುದು ಮತ್ತು ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲು ಆದ್ಯತೆ ನೀಡಲಾಗುತ್ತಿದೆ. ಕೆಜಿಎಫ್ ಪ್ರತ್ಯೇಕ ತಾಲ್ಲೂಕಾಗಿದ್ದರೂ, ಕೆಲವೊಂದು ಅನುದಾನ ಇನ್ನೂ ಬಂಗಾರಪೇಟೆ ತಾಲ್ಲೂಕಿನ ಹೆಸರಿನಲ್ಲಿ ಬರುತ್ತಿದೆ. ಅದನ್ನು 50:50 ಅನುಪಾತದಲ್ಲಿ ವಿತರಣೆ ಮಾಡಲಾಗುವುದು ಎಂದು ದರ್ಶನ್ ಹೇಳಿದರು.