ಗುರುವಾರ, 4 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ | ರಾಜಕಾರಣವು ಚುನಾವಣೆಗೆ ಸೀಮಿತವಾಗಿರಲಿ

ಹಾಲಿನ ಡೇರಿಗಳಿಗೆ ಕಾಮನ್‌ ಸಾಫ್ಟ್‌ವೇರ್ ಅಳವಡಿಕೆ: ಕೋಮುಲ್‌ ಅಧ್ಯಕ್ಷ ನಂಜೇಗೌಡ
Published : 3 ಸೆಪ್ಟೆಂಬರ್ 2025, 6:10 IST
Last Updated : 3 ಸೆಪ್ಟೆಂಬರ್ 2025, 6:10 IST
ಫಾಲೋ ಮಾಡಿ
Comments
ಸಹಕಾರ ಕ್ಷೇತ್ರಗಳ ಪ್ರಗತಿಯೂ ಸರ್ಕಾರದೊಂದಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ
ಕೆ.ವೈ.ನಂಜೇಗೌಡ ಶಾಸಕ ಕೋಮುಲ್‌ ಅಧ್ಯಕ್ಷ
ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿ ಇಲ್ಲದೆ ತೊಂದರೆ
ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಸಾಧನೆ ಮನೆ ಮಾತಾಗಿದ್ದು ಡಿಸಿಸಿ ಬ್ಯಾಂಕ್‍ಗೆ ಆಡಳಿತ ಮಂಡಳಿ ಇಲ್ಲದಿರುವುದರಿಂದ ಹಲವಾರು ಮಹಿಳಾ ಸಂಘಗಳಿಗೆ ಭಾರಿ ತೊಂದರೆ ಆಗಿದೆ ಎಂದು ನಂಜೇಗೌಡ ಹೇಳಿದರು. ಕೋಮುಲ್‌ ಹಾಗೂ ಡಿಸಿಸಿ ಬ್ಯಾಂಕ್ ಅನ್ನು ರೈತರ ಹಾಗೂ ಮಹಿಳೆಯರ ಹಿತಕ್ಕಾಗಿ ಉಳಿಸಿಕೊಳ್ಳಬೇಕು. ಸಂಸ್ಥೆಗಳು ಸಹಕಾರಿಗಳಾಗಿದ್ದು ಪಕ್ಷಾತೀತವಾಗಿ ಎರಡೂ ಸಹಕಾರ ಕ್ಷೇತ್ರಗಳನ್ನು ಉಳಿಸುವ ಕೆಲಸ ಮಾಡಲು ನಿರ್ದೇಶಕರ ಸಹಕಾರ ಅಗತ್ಯವಾಗಿರಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT