ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮುಳಬಾಗಿಲು: ಡಾಂಬರು ಕಂಡು ದಶಕವಾಯ್ತು!

ಕೆ.ತ್ಯಾಗರಾಜಪ್ಪ ಕೊತ್ತೂರು
Published : 3 ಫೆಬ್ರುವರಿ 2025, 7:31 IST
Last Updated : 3 ಫೆಬ್ರುವರಿ 2025, 7:31 IST
ಫಾಲೋ ಮಾಡಿ
Comments
₹2.5ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ. ಮೊದಲ ಪ್ರಾಶಸ್ತ್ಯದಲ್ಲಿಯೇ ರಸ್ತೆ ಡಾಂಬರೀಕರಣ ನಡೆಸಲು ಶಾಸಕರು ತಿಳಿಸಿದ್ದಾರೆ.
ಹನುಮಪ್ಪ ಲೋಕೋಪಯೋಗಿ ಇಲಾಖೆ ಎಂಜಿನಿಯರ್
ಬಾಣಂತಿ ಗರ್ಭಿಣಿಯರಿಗೆ ದುಸ್ತರ
ಹಳ್ಳ ದಿನ್ನೆ ಕಲ್ಲು ಜಲ್ಲಿ ದೂಳು ಮತ್ತಿತರ ಸಮಸ್ಯೆಗಳೇ ತುಂಬಿಕೊಂಡಿರುವ ರಸ್ತೆಯಲ್ಲಿ ಬಾಣಂತಿ ತಾಯಂದಿರು ಹಾಗೂ ಗರ್ಭಿಣಿಯರು ಸಂಚಾರ ಮಾಡಲು ಆಗದ ಸ್ಥಿತಿ ಇದೆ. ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಸಂಚಕಾರ ಬರಲಿದೆ. ಡಾಂಬರು ಇಲ್ಲದ ರಸ್ತೆಗೆ ಇನ್ನಾದರೂ ಇಲಾಖೆ ಅಥವಾ ಜನಪ್ರತಿನಿಧಿಗಳು ಡಾಂಬರು ಭಾಗ್ಯ ಕಲ್ಪಿಸಿದರೆ ಜನರ ಬದುಕು ಸುಗುಮವಾಗಲಿದೆ. ವೆಂಕಟಪ್ಪ ಸ್ಥಳೀಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT