ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಕೋಲಾರ: ಅರ್ಧಕ್ಕೆ ನಿಂತ ಯಾತ್ರಿಕರ ಭವನ

ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಾಡು
ಮಂಜುನಾಥ ಎಸ್
Published : 3 ಜನವರಿ 2026, 7:10 IST
Last Updated : 3 ಜನವರಿ 2026, 7:10 IST
ಫಾಲೋ ಮಾಡಿ
Comments
ಯಾತ್ರಿಕರ ಭವನ ಕಟ್ಟಡದಲ್ಲಿ ಪ್ಲಾಸ್ಟಿಕ್ ಲೋಟ ಮದ್ಯದ ಬಾಟಲಿಗಳು  
ಯಾತ್ರಿಕರ ಭವನ ಕಟ್ಟಡದಲ್ಲಿ ಪ್ಲಾಸ್ಟಿಕ್ ಲೋಟ ಮದ್ಯದ ಬಾಟಲಿಗಳು  
ಯಾತ್ರಿಕರ ಭವನವು ಕಳೆದ ಮೂರು ವರ್ಷಗಳಿಂದ ಅರ್ಧಕ್ಕೆ ಸ್ಥಗಿತಗೊಂಡಿರುವ ಕುರಿತು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ.
– ಶ್ರೀನಿವಾಸ್ ರೆಡ್ಡಿ, ಕಾರ್ಯನಿರ್ವಾಹಕ ಅಧಿಕಾರಿ ಧಾರ್ಮಿಕ ದತ್ತಿ ಇಲಾಖೆ ಬಂಗಾರಪೇಟೆ 
ಜನ ಸಾಮಾನ್ಯರ ತೆರಿಗೆ ಹಣ ಈ ರೀತಿ ವ್ಯರ್ಥವಾಗುತ್ತಿರುವುದು ವಿಷಾದನೀಯ. ಸರಿಯಾದ ಉಸ್ತುವಾರಿ ಇಲ್ಲದ ಕಾರಣ ಅರ್ಧ ನಿರ್ಮಾಣವಾಗಿರುವ ಕಟ್ಟಡ ಕುಸಿಯುವ ಹಂತ ತಲುಪಿದೆ.
– ಮಂಜುನಾಥ ಎನ್, ಸ್ಥಳೀಯರು ಬ್ಯಾಟರಾಯಸ್ವಾಮಿ ಬೆಟ್ಟ 
ಜನವಸತಿ ಇಲ್ಲದೆ ಪಾಳು ಬಿದ್ದಿರುವ ಈ ಜಾಗವು ಈಗ ಕುಡುಕರ ಮತ್ತು ಕಿಡಿಗೇಡಿಗಳ ಅಡ್ಡೆಯಾಗಿ ಮಾರ್ಪಟ್ಟಿದೆ. ಇದು ಸುತ್ತಮುತ್ತಲಿನ ನಿವಾಸಿಗಳಿಗೆ ಭೀತಿ ಮೂಡಿಸಿದೆ.
– ರಾಜೇಂದ್ರ, ಸಮಾಜ ಸೇವಕ ನೆರಳೆಕೆರೆ
ಯಾತ್ರಿಕರ ಅನುಕೂಲಕ್ಕಾಗಿ ಶಾಸಕರು ಆಸಕ್ತಿ ವಹಿಸಿ ಯಾತ್ರಿಕರ ಭವನ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆದರೆ ಕಾಮಗಾರಿ ಅರ್ಧಕ್ಕೆ ನಿಂತು ಹಳ್ಳ ಹಿಡಿದಿದೆ.
– ರವೀಂದ್ರ ಕುಮಾರ್, ದೂಡ್ಡೂರು ಕರಪನಹಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT