ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿದರು. ಸಂಸ್ಥೆಯ ಸುಧಾಕರ್, ಕಾಂಗ್ರೆಸ್ ಮುಖಂಡರಾದ ಕೆ. ಜಯದೇವ್, ಕಿಶೋರ್ ಕುಮಾರ್, ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷ ರವಿಕುಮಾರ್, ಖಜಾಂಚಿ ಡಾ.ಎಂ. ಜೋಸೆಫ್, ಉಪಾಧ್ಯಕ್ಷರಾದ ಕುಮಾರ್, ದೇವಕುಮಾರ್, ಮುಖಂಡರಾದ ಸುರೇಂದ್ರ ಬಾಬು, ಎಡಿನ್, ಜೇಮ್ಸ್ ಪಾಸ್ಟರ್, ಡೇವಿಡ್, ಪ್ರಭಾಕರ್, ರಾಜು, ಬೆತ್ತನಿ ರಾಜಣ್ಣ, ಗಲ್ಪೇಟೆ ದೀಪು, ಕಾರ್ಪೆಂಟರ್ ರಾಜಣ್ಣ, ಸಾರಿಗೆ ನಗರ ರವಿ, ತಬಲ ಸೂರಿ, ಪ್ರಸನ್ನಕುಮಾರ್, ಜನಘಟ್ಟ ಕೃಷ್ಣಮೂರ್ತಿ
ಇದ್ದರು.