‘ಜಿಲ್ಲೆಯಲ್ಲಿ ಎಂವಿಕೆ ಗೋಲ್ಡನ್ ಡೇರಿ ನಿರ್ಮಾಣ ಕಾಮಗಾರಿ ತಡೆ ಹಿಡಿಯಲಾಗಿದೆ. ಡೇರಿಗೆ ಗುದ್ದಲಿ ಪೂಜೆ ನಡೆಸಲಾಗಿದ್ದು, ಒಕ್ಕೂಟ ವಿಭಜನೆ ಆಗುವವರೆಗೂ ತಾತ್ಕಾಲಿಕ ತಡೆ ಇರುತ್ತದೆ. ಕೋಲಾರ ಜಿಲ್ಲೆಗೆ ಸಂಬಂಧಿಸಿದಂತೆ ಹೊಸ ಯೋಜನೆ ರೂಪಿಸಿ 2 ವರ್ಷದಲ್ಲಿ ಕೆಲಸ ಆರಂಭಿಸಲಾಗುವುದು. ಸಂಸದರು ಟೀಕೆ ಮಾಡುವುದಕ್ಕೂ ಮುನ್ನ ವಿಷಯ ತಿಳಿದು ಮಾತನಾಡಬೇಕು’ ಎಂದು ಸಲಹೆ ನೀಡಿದರು.